ಜಿಲ್ಲೆ

ಧಾರವಾಡದಲ್ಲಿ ಕೈ ಕೈ ಮಿಲಾಯಿಸಿದ ಹಾಲಿ ಮಾಜಿ ಜಿಪಂ ಸದಸ್ಯರು

ಧಾರವಾಡ prajakiran.com : ಅನುದಾನ ರ್ದುಬಳಕೆ ಆರೋಪ ಕುರಿತಂತೆ ಹಾಲಿ ಮಾಜಿ ಜಿಪಂ ಸದಸ್ಯರು ಕೈ ಕೈ ಮಿಲಾಯಿಸಿದ ಘಟನೆ ಧಾರವಾಡ ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ನಡೆದಿದೆ. ಹಾಲಿ ಜಿಪಂ ಸದಸ್ಯಅಣ್ಣಪ್ಪ ದೇಸಾಯಿ ಹಾಗೂ ಮಾಜಿ ಜಿಪಂ ಉಪಾಧ್ಯಕ್ಷ ಶಿವಲಿಂಗ ಚಿಕ್ಕಣ್ಣವರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸ್ಥಳದಲ್ಲಿದ್ದ ಗ್ರಾಮದ ಮುಖಂಡರು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗಳಗಿ ಹುಲಕೊಪ್ಪ ಗ್ರಾಪಂನಲ್ಲಿ 80 ಲಕ್ಷಅನುದಾನ ದುರುಪಯೋಗಗೊಂಡ ಆರೋಪದ ಹಿನ್ನಲೆಯಲ್ಲಿ  ಸಭೆ ಕರೆಯಲಾಗಿತ್ತು. ಈ […]