ರಾಜ್ಯ

ಧಾರವಾಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ಯಡವಟ್ಟು

ಧಾರವಾಡ prajakiran.com : ಧಾರವಾಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ಯಡವಟ್ಟು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಹುದ್ದೆಗೆ ವರ್ಗಾವಣೆಯಾಗಿ ಬಂದಿರುವ ರವೀಂದ್ರ ಸಂಕಣ್ಣವರ ಅವರಿಗೆ ನಾಲ್ಕು ದಿನ ಕಳೆದರೂ ಹಿರಿಯ ಅಧಿಕಾರಿಗಳು ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕಳೆದ ಶುಕ್ರವಾರವಷ್ಟೇ ರವೀಂದ್ರ ಬಡ್ತಿ ಮೇಲೆ ಧಾರವಾಡಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ. ಅಲ್ಲದೆ, ಅವರು ಖಾಲಿಯಿರುವ ಹುದ್ದೆಗೆ ಈ ಆದೇಶ ಪಡೆದು ಬಂದಿದ್ದಾರೆ.   ಆದರೆ ಸಮಾಜಕಲ್ಯಾಣ […]