ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕರೋನಾ ಆತಂಕ….!

ಧಾರವಾಡ prajakiran.com : ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪಗೂ ಕರೋನಾ ವೈರಸ್ ಎದುರಾಗಿದೆ. ಅವರು ಕಳೆದ ವಾರವಷ್ಟೇ ಧಾರವಾಡದ ಹೊರ ವಲಯದಲ್ಲಿರುವ ವಿನಯ ಡೇರಿಗೆ ಭೇಟಿ ನೀಡಿ, ಅಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜೊತೆಗೆ ಸಾಕಷ್ಟು ಕಾಲ ಕಳೆದಿದ್ದರು.   ವಿನಯ ಡೇರಿಯಲ್ಲಿ ಚಕ್ಕಡಿ ಬಂಡಿ ಓಡಿಸಿ ಸಂಭ್ರಮಪಟ್ಟಿದ್ದರು. ಅಲ್ಲದೆ, ವಿಶೇಷವಾಗಿ ತಮ್ಮ ನೆಚ್ಚಿನ ಆಕಳು, ಎಮ್ಮೆ,  ಕುರಿಗಳ ಜೊತೆಗೆ ಸಮಯ ಕಳೇದಿದ್ದರು.  ಈ ವೇಳೆ ತಮ್ಮ ತೋಟಕ್ಕೆ ಕುರಿಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ […]

ಸಿನಿಮಾ

ಧಾರವಾಡದ ವಿನಯ ಡೇರಿಯಲ್ಲಿ ನಟ ದರ್ಶನ ಚಕ್ಕಡಿ ಬಂಡಿ ಓಟ…!

ಧಾರವಾಡ prajakiran.com : ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ವಿನಯ ಡೈರಿಗೆ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ ಭೇಟಿ ನೀಡಿ ಕೆಲ ಕಾಲ ಆನಂದವಾಗಿ ಕಳೆದಿದ್ದಾರೆ. ಜಾನುವಾರಗಳ ಮೇಲೆ  ವಿಶೇಷ ಪ್ರೀತಿ, ಗೌರವ, ಕಾಳಜಿ ಹೊಂದಿರುವ ಸ್ಯಾಂಡಲ್ ವುಡ್ ಚಿತ್ರನಟ ದರ್ಶನ ಧಾರವಾಡದ ಹೊರವಲಯದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೈರಿಗೆ ಆಗಮಿಸಿದ್ದಾರೆ. ಡೈರಿಯಲ್ಲಿ ಸುತ್ತಾಡಿ ಜಾನುವಾರುಗಳನ್ನು ಕಂಡು ಅವುಗಳೊಂದಿಗೆ  ಕೆಲ ಕಾಲ ಕಳೆದ್ದದ್ದು ಅಲ್ಲದೆ, ನಟ ದರ್ಶನ ಚಕ್ಕಡಿ‌  ಬಂಡಿ ಓಡಿಸಿ‌ ಖುಷಿ […]