dharwad dc order
ಜಿಲ್ಲೆ

ಬೆಳೆ ವಿಮೆ ಪಡೆಯಲು 72 ಗಂಟೆಗಳಲ್ಲಿ ಮಾಹಿತಿ ನೀಡಿ

ಧಾರವಾಡ prajakiran.com :  ಜಿಲ್ಲೆಯಲ್ಲಿ 2020 ರ ಮುಂಗಾರು ಹಂಗಾಮಿಗೆ ಅನುಷ್ಟಾನಗೊಳಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ (Localized calamity)ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ (cloud burst) ಮೇಘಸ್ಫೋಟ (Natural Fire due to lightening)  ಮತ್ತು ಗುಡುಗು-ಮಿಂಚುಗಳಿಂದಾಗಿ ಬೆಂಕಿ ಅವಘಡ (Bharati Axa General Insurance Company)  ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು […]

ರಾಜ್ಯ

ತುಪ್ಪರಿಹಳ್ಳ ಪ್ರವಾಹದಿಂದ ನವಲಗುಂದನ ಶಿರೂರಗೆ ೫ ದಿನ ಸಂಪರ್ಕ ಕಡಿತ

ನವಲಗುಂದ prajakiran.com : ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಶಿರೂರು ಸಂಪರ್ಕಿಸುವ ಹಾರೋಬೆಳವಡಿ ಹತ್ತಿರ ಇರುವ ತುಪ್ಪರಿಹಳ್ಳ ಸೇತುವೆಗೆ ಪ್ರವಾಹ ಬಂದಿರುವುದರಿಂದ ೫ ದಿನ ಗ್ರಾಮಕ್ಕೆ ಸಂಪರ್ಕವೇ ಇರಲಿಲ್ಲ. ಇದರಿಂದಾಗಿ ಶಿರೂರ, ಆಯಟ್ಟಿ, ಬ್ಯಾಲ್ಯಾಳ, ಹಣಸಿ, ಶಿರಕೋಳ, ಬಳ್ಳೂರ, ಅಳಗವಾಡಿ, ಹಾಳಕುಸುಗಲ್ಲ ಹಾಗೂ ಶಾನವಾಡ ಗ್ರಾಮಗಳ ಮುಂಗಾರು ಬೆಳೆ ಹಾಳಾಗಿವೆ.ಹೀಗಾಗಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ. ೧ ವರ್ಷ ಕಳೆದರೂ ಸೇತೆವೆ […]