ಜಿಲ್ಲೆ

ಧಾರವಾಡದಲ್ಲಿ ರಸ್ತೆಯ ಮೇಲೆ ಹರಿದ ರಕ್ತ…..!

ಧಾರವಾಡ prajakiran.com : ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಧಾರವಾಡದ ಜನತೆ ಹೌಹಾರಿಯುತ್ತಿದ್ದಾರೆ. ಅಲ್ಲದೆ,ಅಕ್ಷರಶಃ  ಬೆಚ್ಚಿ ಬೀಳುತ್ತಿದ್ದಾರೆ ಎಂದರೆ ನಂಬಲೇ ಬೇಕು. ಇದೇನಪ್ಪ ರಸ್ತೆಯ ಮೇಲೆ ರಕ್ತವೇ? ಎಂದು ನೀವು ಪ್ರಶ್ನಿಸಿದ್ರೆ ತಪ್ಪೇನಿಲ್ಲ. ಬೆಳ್ಳಂ ಬೆಳಗ್ಗೆ ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಜನತೆ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಧಾರವಾಡದ ಮಣಕಿಲ್ಲಾ ಪ್ರದೇಶದಲ್ಲಿರುವ ಕಸಾಯಿಖಾನೆಯಿಂದ ದನಗಳಗಳ ರಕ್ತ ನೀರಿನಲ್ಲಿ ಮಿಶ್ರಣವಾಗಿ ಆ ನೀರು ಓವರ್  ಫ್ಲೋ ಆಗಿ ರಸ್ತೆಯ […]

ರಾಜ್ಯ

ಬೀದಿಬದಿ ಹೆರಿಗೆಯಾದ ಆಕಳು, ಕರು ರಕ್ಷಣೆ ಮಾಡಿದ ಯುವ ಉದ್ಯಮಿ

ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರದಲ್ಲಿ ಬೀದಿಬದಿ ಹೆರಿಗೆಯಾಗಿ ಮಳೆಯಲ್ಲಿ ಸಿಲುಕಿ ನರಳುತ್ತಿದ್ದ ಆಕಳು, ಕರುವನ್ನು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸ್ಥಳೀಯರ ನೆರವು ಕೋರಿದರೆ ಯಾರೊಬ್ಬರು ಸಹಾಯ ಹಸ್ತ ಚಾಚದ ಹಿನ್ನಲೆಯಲ್ಲಿ ಬೇಸತ್ತು ತಮ್ಮ ಹೋಟೆಲ್ ಹೋಗಿ ಬಿಸಿ ನೀರು ಕಾಯಿಸಿ ತಂದು ಆಕಳ ಮೈ ತೊಳೆದು ಆರೈಕೆ ಮಾಡಿದ್ದಾರೆ. ಆನಂತರ ಹಲವು ಗಂಟೆಗಳ ಕಾಲ ಅದರ ಮೂಲ ಮಾಲೀಕರನ್ನ ಶೋಧ ಮಾಡಿ ಅವರನ್ನು ಕರೆದು  ಸುರಕ್ಷಿತವಾಗಿ […]