ಜಿಲ್ಲೆ

ಧಾರವಾಡದ ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡ ಕುಸಿತ

ಧಾರವಾಡ prajakiran.com : ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡವೊಂದು ಕುಸಿದ ಘಟನೆ ಧಾರವಾಡದಲ್ಲಿ ಗುರುವಾರ ನಡೆದಿದೆ. ಧಾರವಾಡದ ಪಂಚ ಕಚೇರಿ ಓಣಿಯ ಸೆಂಟ್ರಲ್ ಸ್ಕೂಲ್ ಮಳೆಯಿಂದ ಗೂಡೆ ಕುಸಿದು ಹಾನಿಯಾಗಿದೆ. ಈ ಶಾಲಾ ಕಟ್ಟಡವನ್ನು 1929 ರಲ್ಲಿ ನಿಮಿ೯ಸಲಾಗಿತ್ತು. ಕರೂನಾ ಹಿನ್ನಲೆಯಲ್ಲಿ ಶಾಲೆಗೆ ರಜೆಯಿದ್ದ ಪರಿಣಾಮ ಭಾರೀ ದುರಂತವೊಂದು ತಪ್ಪಿದ್ದು, ನೂರಾರು ಮಕ್ಕಳಿಗೆ ಜೀವದಾನ ನೀಡಿತ್ತಂದರೆ ತಪ್ಪಾಗಲಾರದು. ಮಾಹಿತಿ ಅರಿತು ರಜೆಯಲ್ಲಿದ್ದರೂ ಘಟನಾ ಸ್ಥಳಕ್ಕೆ ದೌಡಾಯಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಎ.ಎ. ಖಾಜಿ ಭೇಟಿ ನೀಡಿ ಪರಿಶೀಲನೆ […]

ರಾಜ್ಯ

ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

 ಹಾರೂಬೆಳವಡಿ ಬ್ರಿಡ್ಜ್ ಮತ್ತೇ ಸಂಪರ್ಕ ಕಡಿತ …! ಧಾರವಾಡ Prajakiran.com : ನಿನ್ನೇ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಹಾರೂಬೆಳವಡಿ ಬ್ರಿಡ್ಜ್ ಈ ಹಿಂದೆ ಭಾರೀ ಮಳೆಗೆ ಕಿತ್ತುಕೊಂಡು ಹೋಗಿತ್ತು. ಹೀಗಾಗಿ ಅದರ ನಿರ್ಮಾಣ ಕಾರ್ಯ ಮುಂದುವರೆದಿದೆ. ತಾತ್ಕಲಿಕ ರಸ್ತೆ ನಿರ್ಮಿಸಿ, ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಕಳೆದ 12ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೇ ಸಂಪರ್ಕ ಕಡಿತಗೊಂಡಿದೆ. ಈ ಕುರಿತು ಮಾಹಿತಿ ಖಚಿತ ಪಡಿಸಿರುವ ಧಾರವಾಡ […]