ರಾಜ್ಯ

ಧಾರವಾಡದ ಕೆ ಇ ಎಸ್ ಅಧಿಕಾರಿ ಹಾಸಿಗೆ ಹಿಡಿದು 6 ವರ್ಷ ಕಳೆದರೂ ನೆರವಿಗೆ ಬಾರದ ಸರಕಾರ

ಮಹದೇವ ಮಾಳಗಿ ಕುಟುಂಬದ ದಯನೀಯ ಸ್ಥಿತಿ ನಿರ್ಲಕ್ಷಿಸಿದ ಶಿಕ್ಷಣ ಇಲಾಖೆ, ಅಧಿಕಾರಿಗಳ ವಿರುದ್ದ ಹಿಡಿಶಾಪ ಧಾರವಾಡ prajakiran.com : ಧಾರವಾಡ ಜಿಲ್ಲೆಯ ಈ ಹಿಂದಿನ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸದ್ಯ ಬೆಳಗಾವಿಯ ಡಯಟ್ ಹಿರಿಯ ಉಪನ್ಯಾಸಕ ಹುದ್ದೆಯಲ್ಲಿರುವ  ಗೆಜೆಟೆಡ್ ಅಧಿಕಾರಿ ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದರೂ ಅವರ ನೆರವಿಗೆ ಬರದೇ ಆಳುವ ಸರಕಾರಗಳು ನಿರ್ಲಕ್ಷ್ಯ ತೋರಿಸಿರುವುದು ಕುಟುಂಬದವರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಆರು ವರ್ಷದಿಂದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿಯ […]

ರಾಜ್ಯ

ಗದಗ ಜಿಲ್ಲೆಯ ಶೇ.೯೬ ರಷ್ಟು ಆಟೊ ಚಾಲಕರಿಗಿಲ್ಲ ನೆರವು…!

೧೬ ಸಾವಿರ ಆಟೋ ಚಾಲಕರಲ್ಲಿ ೪೨೩ ಜನಕ್ಕಷ್ಟೇ ನೆರವು ದಾಖಲಾತಿ, ಮಾಹಿತಿ ಕೊರತೆ  ಸರ್ಕಾರದ ೫೦೦೦ ಪರಿಹಾರ ಧನ ನಾಮಕಾವಾಸ್ತೆ ಮಂಜುನಾಥ ಎಸ್.ರಾಠೋಡ ಗದಗ prajakiran.com : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಧನದ ಪ್ರಯೋಜನ ಗದಗ ಜಿಲ್ಲೆಯ ಬಹುತೇಕ ಆಟೊ ಚಾಲಕರಿಗೆ ಸಿಕ್ಕಿಲ್ಲ. ರಾಜ್ಯ ಸರ್ಕಾರವು ಪ್ರತಿ ಆಟೊ ಚಾಲಕನಿಗೆ ೫,೦೦೦ ಪರಿಹಾರ ಧನ ಘೋಷಿಸಿತ್ತು. ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಜು. ೩೧ ಕಡೆಯ ದಿನವಾಗಿತ್ತು. ಗದಗ […]