ರಾಜ್ಯ

ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ಬಯಲು ಮಾಡಿದ ಸಿದ್ದರಾಮಯ್ಯ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಕೋವಿಡ್ 19 ಪ್ರತಿ ಉಪಕರಣದಖರೀದಿಯಲ್ಲೂ ಅಕ್ರಮ, ಅವ್ಯವಹಾರ ನಡೆಸಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಲು ಮಾಡಿದರು. ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಪ್ರತಿಯೊಂದು ವಸ್ತುವನ್ನು ಖರೀದಿಸಿರುವುದರಲ್ಲಿ ಅಕ್ರಮ, ಅವ್ಯವಹಾರ ನಡೆಸಿರುವ ಕುರಿತು ಎಳೇ ಎಳೆಯಾಗಿ ವಿವರಿಸಿದರು. ಕೇಂದ್ರ ಸರಕಾರ ಪಿಎಂ ಕೇರ್  ಫಂಡ್ 50 ಸಾವಿರ ವೆಂಟಿಲೇಟರ್ ಅನ್ನು 2 ಸಾವಿರ ಕೋಟಿಯಲ್ಲಿ ಖರೀದಿ ಮಾಡಿದೆ. ಅದರ […]

ರಾಜ್ಯ

ಹಳ್ಳಿಹಕ್ಕಿ ಹೆಚ್. ವಿಶ್ವನಾಥ, ಸಿ.ಪಿ. ಯೋಗೇಶ್ವರ ಸೇರಿ ಐವರು ಮೇಲ್ಮನೆ ಪ್ರವೇಶ

ಬೆಂಗಳೂರು prajakiran.com : ಹುಣಸೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ ಹಾಗೂ ಚೆನ್ನಪಟ್ಟಣದಲ್ಲಿ ಸೋಲು ಅನುಭವಿಸಿದ್ದ ಸಿ.ಪಿ. ಯೋಗೀಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆಯ ಶಾಂತಾರಾಮ್ ಸಿದ್ದಿ, ತಳವಾರ ಸಾಬಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಶಿಫಾರಸ್ಸು ಮಾಡಿದ ಎಲ್ಲರ ಹೆಸರುಗಳಿಗೆ ರಾಜ್ಯಪಾಲ ವಜುಬಾಯಿ ರೂಢೂಬಾಯಿ ವಾಲಾ ಅಂತಿಮ ಮುದ್ರೆ ಒತ್ತಿದ್ದಾರೆ. ಆ ಮೂಲಕ […]