ಜಿಲ್ಲೆ

ಬೆಣ್ಣೆಹಳ್ಳದಲ್ಲಿ ತೇಲಿ ಹೋದ ರೈತ ಕುಟುಂಬಗಳಿಗೆ ಪರಿಹಾರ ನೀಡಿ

ಹುಬ್ಬಳ್ಳಿ prajakiran.com : ಹೆಬಸೂರ ಹತ್ತಿರ ಬೆಣ್ಣೆ ಹಳ್ಳಕ್ಕೆ ಕೊಚ್ಚಿಹೋದ ರೈತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಹತ್ತಿರ ಇರುವ ಹೆಬಸೂರ-ಬೆನ್ನೂರ ದಾರಿ ಮೂಲಕ ಬಲ್ಲರವಾಡ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗುವಾಗ ಬೆಣ್ಣೆಹಳ್ಳಕ್ಕೆ ಕೊಚ್ಚಿಹೋದ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ರೈತ ದೇವೆಂದ್ರಪ್ಪ ಮಾದರ ಹಾಗೂ ಶ್ರೀಕಾಂತ ಇನಾಮತಿ ಅವರ ಕುಟುಂಬದ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಹೇಳಿದರು. ಆ. […]