ರಾಜ್ಯ

ಬೆಳಗಾವಿ ಜಿಲ್ಲಾಧಿಕಾರಿಯ ಮುಂದೆ ಕಣ್ಣಿರಿಟ್ಟ ಯುವತಿ

ಬೆಳಗಾವಿ prajakiran.com : ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಿವ್ಯಾಂಗ ಯುವತಿಯೊಬ್ಬಳ್ಳು ತನಗೆ ನ್ಯಾಯ ಕೊಡಿಸುವಂತೆ ಧರಣಿ ಕುಳಿತಿದ್ದಲ್ಲದೆ, ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದ್ದಾರೆ. ಜಿಲ್ಲೆಯ ರಾಮದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಗವಿಕಲ ಯುವತಿಯೊಬ್ಬರು, 5 ತಿಂಗಳು ಕೆಲಸ ಮಾಡಿದರೂ ತನಗೆ ಕೇವಲ 10 ಸಾವಿರ ರೂ. ಸಂಬಳ ನೀಡಲಾಗಿದೆ ಎಂದು ಗೋಳು ತೋಡಿಕೊಂಡಳು. ಈ ಬಗ್ಗೆ ವಿಚಾರಿಸಲು ಹೋದರೆ  ಈಗ ಕೆಲಸ ಬರಬೇಡ ಎನ್ನುತ್ತಿದ್ದಾರೆ. ಹೀಗಾಗಿ ತನಗೆ ನ್ಯಾಯ ಕೊಡಿ ಎಂದು ಅಳಲು ತೋಡಿಕೊಂಡಳು. […]