ರಾಜ್ಯ

ಜಾನಮಟ್ಟಿಯಲ್ಲಿ ಮೊದಲ ಕರೋನಾ ಪಾಸಿಟಿವ್ : ಆತಂಕದಲ್ಲಿ ಗ್ರಾಮಸ್ಥರು…!

ಬಾಗಲಕೋಟೆ prajakiran.com :  ಕರೋನಾ ವೈರಸ್ ನಗರ ಸೇರಿದಂತೆ ಹಳ್ಳಿಗಳಿಗೂ ವೇಗವಾಗಿ ವೈರಸ್ ಹಬ್ಬುತ್ತಿದೆ. ಇಷ್ಟು ದಿನಗಳ ವೆರೆಗೆ ಕೇವಲ ನಗರಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವೈರಸ್ ಇದೀಗ ಹಳ್ಳಿಯ ಮೂಲೆಗೂ ತನ್ನ ರೌದ್ರ ಅವತಾರ ತೋರಿಸುತ್ತಿದೆ. ಇದರಿಂದ ಗ್ರಾಮಗಳಲ್ಲೂ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಮೊದಲ ಕರೋನಾ ವೈರಸ್ ಪತ್ತೆಯಾಗಿದೆ. 63 ವರ್ಷದ ಪುರುಷನಲ್ಲಿ ವೈರಸ್ ಪತ್ತೆಯಾಗಿದೆ. ಹೀಗಾಗಿ ಅವರ ಮನೆಯ ಸ್ಥಳದಿಂದ 100 ಮೀಟರ್ ಮುಳ್ಳುಕಂಟಿಗಳಿಂದ ಸೀಲ್ ಡೌನ್ […]

ರಾಜ್ಯ

ಮನವಿ ಕೊಡಲು ಬಂದವರಿಗೆ ಉಢಾಪೆ ಉತ್ತರ ಕೊಟ್ಟ ಸಿದ್ದರಾಮಯ್ಯ

ಬಾಗಲಕೋಟೆ prajakiran.com : ಮನವಿ ಕೊಡಲು ಬಂದವರಿಗೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಢಾಪೆ ಉತ್ತರ ಕೊಟ್ಟಘಟನೆ ಗುರುವಾರ ಬಾದಾಮಿಯಲ್ಲಿ ನಡೆದಿದೆ. ಕರೋನಾ ಪೀಡಿತ ಡಾಣಕಶಿರೂರ ಗ್ರಾಮಕ್ಕೆ ಹೋಗುವ ಮುನ್ನ ಪ್ರವಾಸಿ ಮಂದಿರದ ಬಳಿ ಬಡಮಹಿಳೆಯರು ಮನವಿ ಸಲ್ಲಿಸಲು ಬಂದಿದ್ದರು. ಆಗ ಸಿದ್ದರಾಮಯ್ಯಅವರು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಜಿಂದಾಬಾದ್, ನೀರು ಕೊಡರೋ ಎಂದಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ. ಕರೋನಾ ಲಾಕ್ ಡೌನ್ ನಂತರ ಮೂರು ತಿಂಗಳ ಬಳಿಕ ಇದೀಗ  ಕ್ಷೇತ್ರಕ್ಕೆ ಬಂದಿರುವ […]