ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಧಾರಾಕಾರ ಮಳೆಗೆ ಆಲೂಗಡ್ಡೆಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಆಲೂಗಡ್ಡೆ ಗದ್ದೆಯಲ್ಲಿ ಕುಳಿತು ರೈತನೊಬ್ಬ ಕಣ್ಣೀರು ಹಾಕಿದ ಘಟನೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ. ತನ್ನ ತೋಳಲಾಟದ ವಿಡಿಯೋ ಮಾಡಿ ರೈತ ಹರಿಬಿಟ್ಟಿದ್ದಾನೆ. ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ರೈತ ಗಿರೀಶ ಕಡ್ಲಿಕೊಪ್ಪಅವರಿಗೆ ಸೇರಿದ ಜಮೀನಿನಲ್ಲಿ ಮಳೆ ಬಿಡುವು ಪಡೆದ ಹಿನ್ನೆಲೆಯಲ್ಲಿ ಆಲೂಗಡ್ಡೆ ತೆಗೆದಿಟ್ಟಿದ್ದ. ಆದರೆ ಏಕಾಎಕಿ ಸುರಿದ ಮಳೆಯಿಂದಾಗಿ 6 ಎಕರೆ ಜಮೀನಿನಲ್ಲಿನ ಆಲೂಗಡ್ಡೆ ಹಳ್ಳದ […]