ರಾಜ್ಯ

ಗಂಗಾವತಿಯ ಯುವಕನಿಗೆ ಕರೋನಾ ಸೋಂಕು : ಗಾಂಧಿನಗರ ಸೀಲ್ ಡೌನ್

ಗಂಗಾವತಿ prajakiran.com :  ನಗರದ ಗಾಂಧಿನಗರ 21ನೇ ವಾರ್ಡಿನ 18 ವರ್ಷದ ಯುವಕನಿಗೆ ಕೋವಿಡ್- 19 ಪಾಸಿಟಿವ್ ಪತ್ತೆಯಾಗಿದೆ.   ಗಂಗಾವತಿಯ ಗಾಂಧಿನಗರದ ವಡೆಯರ ಓಣಿ ನಿವಾಸಿಯಾಗಿದ್ದ ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಆಗಮಿಸಿದ್ದ ಎಂದು ತಿಳಿದುಬಂದಿದೆ ಈತನು ತಂದೆಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ಕೋವಿಡ್ ಸೋಂಕಿತ ವ್ಯಕ್ತಿಯನ್ನು ಕೊಪ್ಪಳದ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇಡೀ ಏರಿಯಾವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಗಾಂಧಿನಗರ, ಉಪ್ಪಾರ ಓಣಿ,  ಅಗಸರ ಓಣಿಯನ್ನು ಜಿಲ್ಲಾಡಳಿತ […]

ಅಂತಾರಾಷ್ಟ್ರೀಯ

ದೇಶದಲ್ಲಿ ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆ, 273 ಸಾವು

ನವದೆಹಲಿ prajakiran.com :  ದೇಶದಲ್ಲಿ ಮಹಾಮಾರಿ ಕರೋನಾ ರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ  ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆಯಾಗಿದ್ದು, 273 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದು ಸಮಾಧಾನದ ಸಂಗತಿ ಒಂದೇ ದಿನದಲ್ಲಿ 5355 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ  2,26,770ಕ್ಕೆ ಏರಿಕೆಯಾಗಿದೆ. ಈ ಪೈಕಿ 1,09,462 ಜನ ಈವರೆಗೆ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.ದೇಶದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 6348ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 2710 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ […]

ರಾಜ್ಯ

ರಾಜ್ಯದಲ್ಲಿ ಬೆಳಗ್ಗೆ196, ಸಂಜೆ 20 ಪಾಸಿಟಿವ್ ಕೇಸ್ ಪತ್ತೆ : 1959ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ 216 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ. ಆ ಮೂಲಕ  ರಾಜ್ಯದ ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ. ಇವತ್ತು 15 ಜಿಲ್ಲೆಗಳಲ್ಲಿ ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದೆ. ರಾಜ್ಯದಲ್ಲಿಸಾವನ್ನಪ್ಪಿದ್ದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಈವರೆಗೆ 608 ಜನ ಗುಣಮುಖರಾಗಿದ್ದು, 1307 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಅತಿ ಹೆಚ್ಚು ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದ್ದು, ಬರೋಬ್ಬರಿ  72 ಜನರಿಗೆ ಡೆಡ್ಲಿ ಕರೋನಾ […]