ರಾಜ್ಯ

ರೈತನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಗಂಗಾವತಿ ತಹಸೀಲ್ದಾರ್, ಶಿರಸ್ತೆದಾರ…!

ಕೊಪ್ಪಳ prajakiran.com : ರೈತರೊಬ್ಬರಿಗೆ ತಮ್ಮ ಜಮೀನಿನ ಖಾತಾ ಹಾಗೂ ಉತಾರ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಶಿರಸ್ತೆದಾರ ಹಾಗೂ ತಹಸೀಲ್ದಾರ್ ರನ್ನು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಕೆಡುವವುಲ್ಲಿ ಯಶಸ್ವಿಯಾದ ಘಟನೆ ಗಂಗಾವತಿಯಲ್ಲಿ ನಡೆದಿದೆ. ರೈತನ ಬಳಿ 6000 ರೂ ಬೇಡಿಕೆಯಿಟ್ಟಿದ್ದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್  ಹಾಗೂ ಶಿರಸ್ತೇದರ್ ಶರಣಪ್ಪ ಸೋಮವಾರ ಎಸಿಬಿ ಬಲೆಗೆ ಬಿದಿದ್ದಾರೆ. ಗಂಗಾವತಿಯ ವಡ್ಡರಹಟ್ಟಿಯ ಸುಂದರ್ ರಾಜ್ ಅವರು ತಮ್ಮ ಜಮೀನಿನ ಖಾತಾ ಹಾಗೂ ಉತಾರ್ ಮಾಡಲು 6000 ರೂಪಾಯಿ ರೈತನಿಗೆ […]