ಕ್ರೀಡೆ

ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಧಾರವಾಡದ ಕ್ರೀಡಾಪಟು

ಧಾರವಾಡ prajakiran.com : ಧಾರವಾಡದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದ ಕ್ರೀಡಾಪಟು ಪ್ರಿಯಾಂಕ ಓಲೇಕಾರ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕು. ಪ್ರೀಯಾಂಕಾ ಓಲೇಕಾರ ಆಸ್ಸಾಂನ ಗೌಹಾತಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಮತ್ತು ಚಂಡಿಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಕರ್ನಾಟಕಕ್ಕೆ ಮತ್ತು ಧಾರವಾಡ […]

ಕ್ರೀಡೆ

ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಇನ್ಸಪೆಕ್ಟರ್ ಮುರುಗೇಶ ಚನ್ಬಣ್ಣವರ

5 ಗಂಟೆ 7 ನಿಮಿಷದಲ್ಲಿ 23.1 ಕಿಲೋವಮೀಟರ್ ರನ್ನಿಂಗ್, 90 ಕಿಮೀ ಸೈಕ್ಲಿಂಗ್ ಪೂರ್ಣಗೊಳಿಸಿದ ಖ್ಯಾತಿ ಅಹಮದ್ ನಗರ (ಮಹಾರಾಷ್ಟ್ರ) prajakiran.com : ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಇನ್ಸಪೆಕ್ಟರ್ ಹಾಗೂ ಸದ್ಯ ಹುಬ್ಬಳ್ಳಿಯ ಹೆಸ್ಕಾಂ ಜಾಗೃತಿ ದಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಮುರುಗೇಶ ಚನ್ನಣ್ಣವರ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇನ್ಸಪೆಕ್ಟರ್ ಮುರುಗೇಶ ಚನ್ಬಣ್ಣವರ ಈ ಹಿಂದೆ ನಡೆದ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿ, ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು. ಆ ಮೂಲಕ ರಾಜ್ಯದ ಹಾಗೂ […]

ಕ್ರೀಡೆ

ರಾಷ್ಟ್ರ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆ ಆಯ್ಕೆ

ಧಾರವಾಡ prakiran.com : ಕರ್ನಾಟಕ ರಾಜ್ಯ ಸ್ಟ್ರೆಂತ್  ಲಿಪ್ಟಿಂಗ್ ಅಸೋಷಿಯೇಶನ್ ವತಿಯಿಂದ ದಾವಣೆಗೇರಿ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಲ್ಲಿ ಜ. 24ರಂದು ಆಯೋಜಿಸಿದ ರಾಜ್ಯ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ ಸ್ಪರ್ಧಾರ್ಥಿಗಳು 8 ಚಿನ್ನ, 5 ಬೆಳ್ಳಿ, 1 ಕಂಚಿನ‌ ಪದಕದೊಂದಿಗೆ  ರನ್ನರ್ ಅಪ್ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿವಿಧ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು  ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ  ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ […]

ಕ್ರೀಡೆ

ಕುಂಟಾಬಿಲ್ಲೆ, ಚಿನ್ನಿದಾಂಡು, ಲಗೋರಿ, ಗೋಲಿ, ಟೈರ್ ಓಟ ಆಡಿ ಕುಣಿದು ಕುಪ್ಪಳಿಸಿದ ಮಕ್ಕಳು,ಮಹಿಳೆಯರು

ಅನಾವರಣಗೊಂಡ ಹತ್ತು ಹಲವು ದೇಸಿ ಕ್ರೀಡೆಗಳು  ಧಾರವಾಡ prajakiran.com : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಅಂಗವಾಗಿ ವಿವಿಧ ದೇಸಿ ಕ್ರೀಡಾಕೂಟಗಳು ಸೋಮವಾರ  ನಡೆದವು. ನೂರಾರು ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಎಲ್ಲರು ತಮ್ಮ ವಯಸ್ಸಿನ ಭೇದಭಾವ ಮರೆತು ಮಕ್ಕಳಾಗಿ ಕ್ರೀಡಾಸ್ಪೂರ್ತಿ ಮೆರೆದರು. ಅದರಲ್ಲೂ ವಿಶೇಷವಾಗಿ ಆಧುನಿಕ ಯುಗದ ಜಂಜಾಟದ ಬದುಕಿನಲ್ಲಿ ಮರೆತು ಹೋಗಿರುವ ಹತ್ತು ಹಲವು ದೇಸಿ ಕ್ರೀಡಾಕೂಟಗಳಿಗೆ ಇಲ್ಲಿ ಭಾರೀ ಮಹತ್ವ ನೀಡಲಾಗಿತ್ತು. […]

ಕ್ರೀಡೆ

ಧಾರವಾಡದ ಹುಡುಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ  

ವಿಶ್ವದ ಅತ್ಯುನ್ನತ ೧೬೦ ಆಟಗಾರರ ಪೈಕಿ ಸ್ಥಾನ ಧಾರವಾಡ prajakiran.com : ವಿಶ್ವದ ಅತ್ಯಂತ ಆಕರ್ಷಕ ‘ಚುಟುಕು ಕ್ರಿಕೆಟ್‘ ಸೆಣಸಾಟಗಳಲ್ಲೊಂದಾಗಿ ಮಾರ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಹದಿಮೂರನೇ ಆವೃತ್ತಿಯ ಪ್ರಾರಂಭಕ್ಕೆ ಕ್ಷಣಗಣನೇ ಆರಂಭವಾಗಿದ್ದು ‘ಕ್ರಿಕೆಟ್ ಕಾವು‘ ಏರತೊಡಗಿದೆ. ಕೊರೋನಾ ಪಿಡುಗಿನ ಹಿನ್ನೆಲೆಯಲ್ಲಿ ಮಹಾಸಮರಕ್ಕಾಗಿ ದೂರದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಪ್ರಶಸ್ತಿ ಹೋರಾಟದಲ್ಲಿ ಪಾಲ್ಗೊಳ್ಳಲಿರುವ ಎಂಟೂ ತಂಡಗಳು ದುಬೈ ತಲುಪಿ, ಐಸೋಲೇಶನ್ ಅವಧಿಯನ್ನೂ ಯಶಸ್ವಿಯಾಗಿ ಮುಗಿಸಿ ಕದನಕ್ಕೆ ಸಜ್ಜಾಗಿವೆ. ಅಲ್ಪ ಅವಧಿಯಲ್ಲಿಯೇ ಐಪಿಎಲ್ ಕಂಡ […]

ಕ್ರೀಡೆ

ಹಿರಿಯಅಥ್ಲೇಟಿಕ್ ಕೋಚ್ ಎಸ್ ಎಸ್ ಅಗಡಿ ಇನ್ನಿಲ್ಲ

ಧಾರವಾಡ prajakiran.com :  ಧಾರವಾಡದ ಹಿರಿಯ ಅಥ್ಲೇಟಿಕ್ ಕೋಚ್ ಶಿವಕುಮಾರ ಎಸ್.ಅಗಡಿ (೭೮) ಅವರು ವಿವೇಕಾನಂದ ನಗರದಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ಶಿಗ್ಗಾಂವ ತಾಲೂಕಿನ ಬನ್ನೂರ ಗ್ರಾಮದವರಾದ ಅಗಡಿ, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಆನಂತರ ಅವರು ಧಾರವಾಡದಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಾಣಕ್ಕೆ ಹಲವು ಸತತ ಪರಿಶ್ರಮ ಹಾಗೂ ಜಿಲ್ಲೆಯ ಮಕ್ಕಳಿಗೆ ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ,ಅಗತ್ಯ ತರಬೇತಿ, ಮಾರ್ಗದರ್ಶನ ನೀಡಿದ್ದರು.   ಜೊತೆಗೆ ಭಾರತೀಯ ಕ್ರೀಡಾ […]