ಅಪರಾಧ

ಹುಬ್ಬಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಬಲಿ

ಹುಬ್ಬಳ್ಳಿ prajakiran.com :  ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿ ತಾಲೂಕು ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮೃತರನ್ನು ಕುಸುಗಲ್ ಗ್ರಾಮದ ಉಸ್ಮಾನಸಾಬ ಖಾದರಸಾಬ ಡಂಬಳ (30) ಹಾಗೂ ಅಭಿಷೇಕ ಸಿದ್ದಪ್ಪ ಈರಣ್ಣವರ (16) ಎಂದು ಗುರುತಿಸಲಾಗಿದೆ. ಅಬ್ದುಲ್ ಕಡೇಮನಿ (69) ಎಂಬುವರೇ ಗಾಯಗೊಂಡಿದ್ದಾರೆ. ಕುಸುಗಲ್ ಗ್ರಾ.ಪಂ ವಾರ್ಡ್ ನಂ4 ರ ಸದಸ್ಯೆ ಲಕ್ಷ್ಮೀಭಾಯಿ ಈರಣ್ಣವರ ಏಕೈಕ ಪುತ್ರನಾಗಿದ್ದ ಅಭಿಷೇಕ್, ಬೆಳಿಗ್ಗೆ […]