ಸಿನಿಮಾ

ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶ

ಮುಂಬೈ prajakiran.com : ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ವಿಧಿವಶರಾದರು. 98 ವರ್ಷದ ದಿಲೀಪ್ ಕುಮಾರ್ ಅವರು ಕಳೆದ ಹಲವು ದಿನಗಳಿಂದ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ದಿನಗಳ ಹಿಂದೆಯೇ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ದಿಲೀಪ್ ಕುಮಾರ್ ಹಿಂದಿ ಸಿನಿಮಾ ರಂಗದಲ್ಲಿ ಐದು ದಶಕಗಳ ಕಾಲ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ನೂರಾರು ಚಿತ್ರಗಳಲ್ಲಿ […]

ಸಿನಿಮಾ

ಡಿವೋರ್ಸ್ ಘೋಷಿಸಿದ ಬಾಲಿವುಡ್ ನಟ ಅಮೀರ್ ಖಾನ್ ದಂಪತಿ

ಮುಂಬೈ Prajakiran.com : ಬಾಲಿವುಡ್ ಸೂಪರ್ ಸ್ಟಾರ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಕುರಿತು ಕಿರಣ್ ರಾವ್ ಮಾಹಿತಿ ನೀಡಿದ್ದು, ಪರಸ್ಪರ ಸಮ್ಮತಿ ಮೂಲಕ ವಿಚ್ಛೇಧನ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ. 2005 ರಲ್ಲಿ ಅಮೀರ್ ಖಾನ್ ಹಾಗೂ ಕಿರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸುಧೀರ್ಘ 15 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಇನ್ನೂ ಈ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ […]

ಸಿನಿಮಾ

ನಟ ಜಗ್ಗೇಶ್ ಪುತ್ರ ಯತಿರಾಜ್ ಪಕ್ಕೆ ಮೂಳೆ, ಬಲತೊಡೆಗೆ ಬಲವಾದ ಪೆಟ್ಟು

ಬೆಂಗಳೂರು prajakiran.com : ನಿನ್ನೆ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಕಾರು ಅಪಘಾತಕ್ಕೀಡಾಗಿದ್ದು, ದೇವರ ದಯೆಯಿಂದ ಮಗ ಆರಾಮವಾಗಿದ್ದಾನೆ ಎಂದು ಜಗ್ಗೇಶ್ ಹೇಳಿಕೊಂಡಿದ್ದರು. ಈ ಕುರಿತು ಇಂದು ಟ್ವಿಟ್ ಮಾಡಿರುವ ನಟ ಜಗ್ಗೇಶ್, “ಒಬ್ಬ ತಂದೆ ಏನನ್ನೂ ಬಯಸದೇ ಕುಟುಂಬಕ್ಕಾಗಿ ಎಲ್ಲ ತ್ಯಾಗ ಮಾಡುತ್ತಾನೆ. ಎಲ್ಲವನ್ನೂ ಸಹಿಸಿ ಮುನ್ನಡೆಯುವ ಗುಣ ಅವನದ್ದು, ಎಂದು ತನ್ನ ತಂದೆಯ ಬಗ್ಗೆ ಭಾವನಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. ನಿನ್ನೆಯಷ್ಟೇ ರಾಯರ ಕೃಪೆಯಿಂದ ಮಗ ಆರಾಮಾಗಿದ್ದಾನೆ ಎಂದಿದ್ದರು. ಆದರೆ ಇಂದು ‘ಮಗನಿಗೆ ಪಕ್ಕೆ ಮೂಳೆ, […]

ಸಿನಿಮಾ

ಪಬ್ಲಿಕ್ ಟಿವಿ ವಿರುದ್ಧ ಬಹಿರಂಗ ಸಮರ ಸಾರಿದ ನಟ ರಕ್ಷಿತ್ ಶೆಟ್ಟಿ

ಮುಖಪುಟದಲ್ಲಿ ನೋವು ಹಂಚಿಕೊಂಡ ನಟ ಬೆಂಗಳೂರು Prajakiran.com : ಕಳೆದ ಎರಡು ವರ್ಷದಿಂದ ನನ್ನ ಹೆಸರು ಹಾಳು ಮಾಡುವ ಕಾರ್ಯ ಪಬ್ಲಿಕ್‌ ಟಿವಿ ಮಾಡುತ್ತ ಬಂದಿದೆ. ಆದರೆ ಇನ್ನೂ ಇದನ್ನು ಸಹಿಸಲಾಗುವುದಿಲ್ಲ ಎಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದು, ಎರಡು ವರ್ಷಗಳಿಂದ ನನ್ನ ಹೆಸರು ಹಾಳು ಮಾಡುವ, ಹಾಗೂ ನನ್ನ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಕಾರ್ಯಕ್ರಮಗಳನ್ನ ಪಬ್ಲಿಕ್ ಟಿವಿ ಮಾಡುತ್ತ ಬಂದಿದೆ‌. […]

ಸಿನಿಮಾ

ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದ ಗೊಲ್ಡನ್ ಸ್ಟಾರ್

ಬೆಂಗಳೂರು prajakiran.com : ಇಂದು ಸ್ಯಾಂಡಲ್‌ವುಡ್ ಗೋಲ್ಡನ್‌ ಸ್ಟಾರ್ ಗಣೇಶ್‌ ಹುಟ್ಟುಹಬ್ಬ. ಪ್ರತಿವರ್ಷ ಗಣೇಶ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಕುಟುಂಬ ವರ್ಗದೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ‌ ಸೋಂಕು ಗೋಲ್ಡನ್‌ ಸ್ಟಾರ್‌ ಅದ್ಧೂರಿ ಬರ್ತ್‌ಡೇಗೆ ಬ್ರೇಕ್‌ ಹಾಕಿದೆ. ಈಗಷ್ಟೇ ಕೊರೊನಾ ಎರಡನೇ ಅಲೆಯಿಂದ ಸ್ವಲ್ಪ ಮಟ್ಟಿಗೆ ಎಲ್ಲರೂ ನಿಟ್ಟುಸಿರು ಬಿಡುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸೋದು ಬೇಡ ಎಂದು ನಟ ಗಣೇಶ್‌ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಗಣೇಶ್‌, […]

ಸಿನಿಮಾ

ಬಾಲಿವುಡ್ ನಿರ್ದೇಶಕ ರಾಜ್ ಕೌಶಲ್ ಹೃದಯಾಘಾತದಿಂದ ನಿಧನ

ಮುಂಬೈ Prajakiran.com : ಬಾಲಿವುಡ್ ನಟಿ, ಫ್ಯಾಶನ್ ಡಿಸೈನರ್ ಮಂದಿರ ಬೇಡಿ ಪತಿ, ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ (49) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಮೃತಪಟ್ಟಿದ್ದಾರೆ. ರಾಜ್ ಕೌಶಲ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಬೇಗ ನಾವು ಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ ಅವರನ್ನು ಕಳೆದುಕೊಳ್ಳುವಂತಾಗಿದೆ. ಇದೊಂದು ಆಘಾತಕಾರಿ ಸುದ್ದಿ. ನನ್ನ ಮೊದಲ ಸಿನಿಮಾ ಮೈ ಬ್ರದರ್ ನಿಖಿಲ್ ನಿರ್ಮಾಪಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ […]

ಸಿನಿಮಾ

ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಿದ ತುಳು ನಟ ರೂಪೇಶ್ ಶೆಟ್ಟಿ ತಂಡ

ಮಂಗಳೂರು prajakiran.com : ತುಳು  ಹಾಗೂ ಕನ್ನಡ ನಟ ರೂಪೇಶ್ ಶೆಟ್ಟಿ ಹಾಗೂ ಅವರ ತಂಡ ಕೋವಿಡ್ ಲಾಕ್ ಡೌನ್ ನಿಂದಾಗಿ ಸಮಸ್ಯೆಯಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ. ಕಳೆದ‌ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿಯೂ ಅನೇಕ ನಿರಾಶ್ರಿತರಿಗೆ ಆಹಾರ ಸರಬರಾಜಿನ‌ ಮೂಲಕ‌ ನೆರವಾಗಿದ್ದ ರೂಪೇಶ್ ಶೆಟ್ಟಿ ಹಾಗೂ ತಂಡ ಈ ಬಾರಿ ಸಂಕಷ್ಟದಲ್ಲಿರುವ ಎಲ್ಲ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ರೇಷನ್‌ಕಿಟ್ ಹಾಗೂ ತರಕಾರಿ […]

ಸಿನಿಮಾ

ರಸ್ತೆ ಅಪಘಾತ : ತೆಲುಗು ನಟ ಕಾಥಿ ಮಹೇಶ್‌ ಆಸ್ಪತ್ರೆಗೆ ದಾಖಲು

ನೆಲ್ಲೂರು prajakiran.com : ತೆಲುಗು ನಟ ಕಾಥಿ ಮಹೇಶ್ ಅವರಿಗೆ ಆ್ಯಕ್ಸಿಡೆಂಟ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರಪ್ರದೇಶದ ಚಿತ್ತೂರುನಲ್ಲಿರುವ ತಮ್ಮ ಮನೆಯಿಂದ ಹೈದರಾಬಾದ್‌ಗೆ ಹಿಂದಿರುಗುತ್ತಿದ್ದಾಗ ಜೂನ್ 25 ರಂದು ರಸ್ತೆ ಅಪಘಾತಕ್ಕೀಡಾಗಿದ್ದರು. ಮೂಲಗಳ ಪ್ರಕಾರ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದು ಬಾರಿ ಅಪಘಾತವಾಗಿದೆ. ಪ್ರಸ್ತುತ ನೆಲ್ಲೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. Share on: WhatsApp

ಸಿನಿಮಾ

ಕ್ರಿಶ್ 4 ಕುರಿತ ಸುಳಿವು ನೀಡಿದ ನಟ ಹೃತಿಕ್ ರೋಷನ್

 ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ ಮುಂಬೈ Prajakiran.com : ನಾವೆಲ್ಲ ಚಿಕ್ಕರಿದ್ದಾಗ ಕ್ರಿಶ್ ಸಿನಿಮಾದಲ್ಲಿ ಬರುವ ಹೀರೋನ ಅದ್ಭುತ ಸಾಮಾರ್ಥ್ಯ ನೋಡಿ ಆಶ್ಚರ್ಯದ ಜೊತೆಗೆ ಖುಷಿ ಕೂಡಾ ಪಟ್ಟಿದ್ದೇವು. ಆ ಸಿನಿಮಾದ ಯಶಸ್ಸಿನ ಹಿನ್ನೆಲೆ ಕ್ರಿಶ್ 1,ಕ್ರಿಶ್ 2, ಕ್ರಿಶ್ 3 ಬಂದವು. ಇದೀಗ ಹೃತಿಕ್ ಹರಿ ಬಿಟ್ಟ ವಿಡಿಯೋ ಒಂದು ಅಭಿಮಾನಿಗಳಲ್ಲಿ ಕಯತೂಹಲ ಮೂಡಿಸಿದೆ. ಕ್ರಿಶ್ 4 ಬಗ್ಗೆ ಸ್ವತಃ ಹೃತಿಕ್ ರೋಷನ್ ಅವರೇ ಸಣ್ಣ ಸುಳಿವು ನೀಡಿದ್ದಾರೆ. ಕ್ರಿಶ್ ಮೊದಲ ಸಿನಿಮಾ ಬಂದು 15 ವರ್ಷಗಳಾಗಿವೆ. […]

ಸಿನಿಮಾ

ಶಾಲೆ ನಿರ್ಮಿಸಲು 1 ಕೋಟಿ ದೇಣಿಗೆ ನೀಡಿದ ಅಕ್ಷಯ

ಮುಂಬೈ prajakiran.com : ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇದೀಗ ಶಾಲೆ ಕಟ್ಟಿಸಲು 1 ಕೋಟಿ ರೂ. ನೆರವು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್‌ನಲ್ಲಿರುವ ತುಲೈಲ್ ಕಣಿವೆಯ ನೀರು ಗ್ರಾಮದಲ್ಲಿ ಶಾಲೆ ನಿರ್ಮಿಸಲು ನಟ ಅಕ್ಷಯ್ ಕುಮಾರ್ 1 ಕೋಟಿ ನೀಡಿದ್ದಾರೆ. ಬಿಎಸ್‌ಎಫ್ ನ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಸಲುವಾಗಿ ಬಂಡಿಪೋರಾ ಜಿಲ್ಲೆಯ ತುಲೈಲ್ ಕಣಿವೆಯ ನೀರು ಗ್ರಾಮಕ್ಕೆ ಅಕ್ಷಯ್ ಕುಮಾರ್ […]