ರಾಜ್ಯ

ಪಾದರಾಯನಪುರ ಪುಂಡರಿಗೆ ಕೈ ಮುಗಿದು ಸ್ವಾಗತಿಸಿದ ಜಮೀರ್ ಅಹ್ಮದ್

ಬೆಂಗಳೂರು prajakiran.com : ಪೊಲೀಸರ ಮೇಲೆಯೇ ಗುಂಡಾಗಿರಿ ಮಾಡಿ ಜೈಲು ಸೇರಿದ್ದ ಪಾದರಾಯನಪುರ ಪುಂಡರಿಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್  ಖಾನ್ ಕೈ ಮುಗಿದು ಅದ್ದೂರಿ ಸ್ವಾಗತ ಕೋರಿದ ಘಟನೆ ಬುಧವಾರ ನಡೆದಿದೆ. ಪಾದರಾಯನಪುರದ 126 ಆರೋಪಿಗಳಿಗೆ ನಿನ್ನೇಯಷ್ಟೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಸ್ವಾಗತ, ಕೋರಿರುವುದು ವಿವಾದಕ್ಕೆ ಕಾರಣವಾಗಿದೆ. ಅವರಿಗೆ ಈ ರೀತಿಯ ಆದರ ಆತಿಥ್ಯ ನೀಡಿ ಗ್ರ್ಯಾಂಡ್ […]