ಜಿಲ್ಲೆ

ಧಾರವಾಡದ ಮಾಳಮಡ್ಡಿಯಲ್ಲಿ ಗಣೇಶ ವಿಸರ್ಜನೆಗೆ ಕೃತಕ ಬಾವಿ

ಧಾರವಾಡ prajakiran.com : ಧಾರವಾಡದ ಮಾಳಮಡ್ಡಿಯ ವೀರ ಸಾವರ್ಕರ ಗೆಳೆಯರ ಬಳಗದ ವತಿಯಿಂದ ೬ ನೇ ವರ್ಷದ ಗಣೇಶೋತ್ಸವ ಹಾಗೂ ವಿಗ್ರಹದ ವಿಸರ್ಜನೆ ಹಿನ್ನಲೆಯಲ್ಲಿ ವನವಾಸಿ ಶ್ರೀ ರಾಮ ಮಂದಿರದ ಸಭಾ ಭವನದ ಆವರಣದಲ್ಲಿ ಕೃತಕ ಬಾವಿ ನಿರ್ಮಿಸಲಾಗಿದೆ. ಆರು ಸಾವಿರರೂಪಾಯಿ ವೆಚ್ಚದಲ್ಲಿಇಂಜಿನಿಯರ್‌ ರವೀಂದ್ರ ದೇಶಪಾಂಡೆ ಹಾಗೂ ಸಿಬ್ಬಂದಿ ಸುಭಾಷ್‌ ಈ ಕೃತಕ ಬಾವಿ ನಿರ್ಮಿಸಿದ್ದಾರೆ. ಸಾವಿರ ಲೀಟರ್ ಸಾಮರ್ಥ್ಯದ ಸಿಂಟೆಕ್ ಟ್ಯಾಂಕ್ ಕತ್ತರಿಸಿ ಬಾವಿ ಮಾದರಿಯಲ್ಲಿ ಅಳಡಿಸಲಾಗಿದೆ. ಐದು ದಿನಗಳ ಕಾಲ ಈ ಕೃತಕ ಬಾವಿಯಲ್ಲಿ […]