ರಾಜ್ಯ

ಧಾರವಾಡದ ವನಹಳ್ಳಿ ಸೀಲ್ ಡೌನ್ ಆದ್ರೂ ಸೋಂಕಿತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ …!

ಧಾರವಾಡ prajakiran.com : ಧಾರವಾಡದ ವನಹಳ್ಳಿ ಗ್ರಾಮದಲ್ಲಿ ಇಬ್ಬರಿಗೆ ಕರೋನಾ ಸೋಂಕು ವಕ್ಕರಿಸಿರುವುದರಿಂದ ಗ್ರಾಮವನ್ನು ಸೋಮವಾರ ಬೆಳಗ್ಗೆಯೇ ಸೀಲ್ ಡೌನ್ ಮಾಡಲಾಗಿದೆ. ಆದ್ರೂ ಸೋಂಕಿತನಿಗೆ ಮಾತ್ರ ಈವರೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹೌದು ಇದು ಅಚ್ಚರಿಯಾದ್ರೂ ಗ್ರಾಮಸ್ಥರು ಮಾತ್ರ ಪರದಾಡುವಂತಾಗಿದೆ. ಇಬ್ಬರಿಗೆ ಕರೋನಾ ಹರಡಿರುವುದು ಆರೋಗ್ಯ ಇಲಾಖೆ ನಿನ್ನೇ ರಾತ್ರಿಯೇ ಒಬ್ಬರಿಗೆ ದೃಢಪಡಿಸಿದೆ. ಅಲ್ಲದೆ, ಇಂದು ಬೆಳಗ್ಗೆ ಒಬ್ಬರಿಗೆ ದೃಢಪಡಿಸಿದೆ. ಆದರೆ ಸೋಮವಾರ ಸಂಜೆ 4 ಗಂಟೆ ಆದ್ರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹಾಗಿದ್ದರೆ ಇವರಿಗೆ […]