ರಾಜ್ಯ

ಧಾರವಾಡದಲ್ಲಿ ಚುನಾವಣೆ ಕರ್ತವ್ಯಲೋಪ ತೋರಿದ ಮೂವರ ಅಮಾನತು

ಧಾರವಾಡ prajakiran.com : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯಲೋಪ ಮಾಡಿದ ಮೂವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಆಗಿರುವ ನಿತೇಶ್ ಕೆ . ಪಾಟೀಲ ಆದೇಶ ಹೊರಡಿಸಿದ್ದಾರೆ. ವಿ. ಎಂ ಸಾಳುಂಕೆ , ಶಿರಸ್ತೇದಾರರು , ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ , ಧಾರವಾಡ, ಜಿ ಬಿ ಚಂದನಕರ , ದ್ವಿ.ದ.ಸ. ತಹಶೀಲದಾರ ಕಚೇರಿ , ಧಾರವಾಡ ಹಾಗೂ ಅಡಿವೇಶ ಪರ್ವತಿ , […]