ಅಪರಾಧ

ಧಾರವಾಡದಲ್ಲಿ ಮನೆಗಳ್ಳನ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಮನೆಗಳ್ಳತನ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಜೋಶಿ ಗಲ್ಲಿ ನಿವಾಸಿ ಪ್ರಕಾಶ ತಂದೆ ರಾಮು ಇಂಗಳೆ ಅವರು ಸೆ. 7ರಂದು ಮನೆ ಮಂದಿಯೆಲ್ಲಾ ಕೀಲಿಹಾಕಿಕೊಂಡು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪಗೆ ಹೋಗಿದ್ದರು. ಈ ವೇಳೆ ಮನೆ ಕೀಲಿ ಮುರಿದು ಒಳನುಗ್ಗಿದ್ದ ಖದೀಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿಕೊಂಡು ಹೋಗಿದ್ದ. ಆರೋಪಿ ಲಕ್ಷ್ಮಿಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರು (20) ಇತನನ್ನು ಬಂಧಿಸಿ […]

hotel theif arrest
ಅಪರಾಧ

ಧಾರವಾಡ ಹೋಟೆಲ್ ವಂಚಕ ಕೊನೆಗೂ ಅರೆಸ್ಟ್

ಧಾರವಾಡ prajakiran.com : ದೇಶದ ನೂರಾರು ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದು,ಅಲ್ಲಿಯ ಹೈಫೈ ಸೌಲಭ್ಯ ಪಡೆದು ಕೊನೆಗೆ ದುಡ್ಡೂ ಕೊಡದೇ ಪರಾರಿಯಾಗುತ್ತಿದ್ದ ಹೋಟೆಲ್ ವಂಚಕನನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಜುಲೈ 24 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ದ್ವಾರವಾಟಾ   ಹೋಟೆಲ್ ನಲ್ಲಿ ಹಲವು ದಿನ ತಂಗಿದ್ದ. ಅಲ್ಲದೆ, ಹೋಟೆಲ್ ನ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಮ್ಯಾನೇಜರ್ ಲ್ಯಾಪಟಾಪ್ ಸಮೇತ ಹೋಟೆಲ್ ಬಿಲ್ ಪಾವತಿಸದೆ ಜಾಗ ಖಾಲಿ ಮಾಡಿದ್ದ.   ಈ […]