ಅಂತಾರಾಷ್ಟ್ರೀಯ

ಧಾರವಾಡದ ಹಿರಿಯ ಶಿಕ್ಷಕ ಗುರುಪಾದ ಹೆಗಡಿ ಇನ್ನು ನೆನಪು ಮಾತ್ರ

ಧಾರವಾಡ prajakiran.com : ಧಾರವಾಡದ ಕೆಲಗೇರಿಯಲ್ಲಿರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯ ಈ ಹಿಂದಿನ ಪ್ರಿನ್ಸಿಪಾಲ್ ರಾಗಿದ್ದ  ಹಿರಿಯ ಶಿಕ್ಷಕರಾದ ಗುರುಪಾದ ಹೆಗಡಿ ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಅವರನ್ನು ಈ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನುಇತ್ತೀಚೆಗಷ್ಟೇ ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ದೆಹಲಿಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಸರಳತೆ, ಆತ್ಮಿಯತೆಯಿಂದಲೇ ಸಾವಿರಾರು ಮಕ್ಕಳ ಮನಸೊರೆಗೊಂಡಿದ್ದ ಗುರುಪಾದ ಹೆಗಡಿ ಅವರು ಮಕ್ಕಳಿಗೆ […]