ರಾಜ್ಯ

ತಳ್ಳೋಗಾಡಿಯಲ್ಲಿ ಪತಿಯ ಶವ ಹಾಕಿಕೊಂಡು ಬಲು ದೂರ ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ

ಬೆಳಗಾವಿ  prajakiran.com :  ತಳ್ಳೋಗಾಡಿಯಲ್ಲಿ ಪತಿಯ ಶವ ಹಾಕಿಕೊಂಡು ಬಲು ದೂರ ಸಾಗಿದ ಪತ್ನಿಯೇ ತನ್ನ ಪತಿಯ ಅಂತ್ಯಸಂಸ್ಕಾರ ಮಾಡಿದ ಹೃದಯವಿದ್ರಾವಕ ಘಟನೆ  ಡಿಸಿಎಂ ಲಕ್ಷ್ಮಣ ಸವದಿ ತವರು ಜಿಲ್ಲೆಯಾದ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಇಂತಹ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿ ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಏನೇ ಇದ್ದರೂ ಇಂತಹ ಸನ್ನಿವೇಶಗಳನ್ನ ನೋಡಿಯಾದರೂ ಯಾರೊಬ್ಬರು ಸಹಾಯ ಹಸ್ತ […]