ರಾಜ್ಯ

ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ

ಧಾರವಾಡ prajakiran.com :  ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ ಶುರುವಾಗಿದೆ. ನಿನ್ನೆ ಮೊನ್ನೆಯವರೆಗೂ ಬಿತ್ತನೆ ಬೀಜಕ್ಕಾಗಿ ಹರಸಾಹಸ ಮಾಡತಾ ಇದ್ದ ರೈತರು ರೈತರು ಅದೇನ್ ಪಾಪಾ ಮಾಡಿದ್ದಾರೋ ಗೊತ್ತಿಲ್ಲ. ಇದೀಗ ಹೇಗೋ ಪರದಾಡಿ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿರೋ ಕೆಲವೊಂದು ಬೀಜಗಳು ನೆಲ ಬಿಟ್ಟು ಮೇಲೇಳುತ್ತಲೇ ಇಲ್ಲ. ಕಳಪೆ ಬೀಜದಿಂದ ಧಾರವಾಡ ರೈತರು ಕಂಗಾಲಾಗಿ ಹೋಗಿದ್ದಾರೆ. ಜಮೀನಿನಲ್ಲಿ ಬಿತ್ತಿದ ಬೀಜ ಎಲ್ಹೋದು ಅಂತಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.   ಇಂತಹ ಘಟನೆ […]