ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ಶಾಕ್ ಗದಗ prajakiran.com : ಮನೆಯ ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ತಂದೆ, ಮಗ ಒಂದೇ ದಿನ ಸಾವನ್ನಪ್ಪುವ ಮೂಲಕ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಶಾಕ್ ಆದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕ ಕುಬೇರಪ್ಪ ಹೊಸಮನಿ(೬೦) ಹಾಗೂ ಅವರ ಸಹೋದರನ ಮಗ ಪ್ರವೀಣ್ ಹೊಸಮನಿ (೨೫) ಸಾವನ್ನಪ್ಪಿದ್ದಾರೆ. ಚಿಕ್ಕಪ್ಪ […]