ರಾಜ್ಯ

ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ

ಬೆಂಗಳೂರು prajakiran.com : ಕಾಗೋಡು ಹೋರಾಟದ ಸಂದರ್ಭದಲ್ಲಿ ನಡೆದ ರೈತರ ಹಕ್ಕೋತ್ತಾಯದ ಪ್ರತಿಫಲವಾಗಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಜಾರಿಗೆ ತಂದಿದ್ದರು. ಅವರು ಅಂದು ತಂದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆಯಾಗಿತ್ತು. ಆದರೆ ಇಂದಿನ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯ ರೈತ ವಿರೋಧಿ ಸರಕಾರ ಭೂ ಸುಧಾರಣೆ ಕಾಯ್ದೆಯ 79 ಎ ಅನ್ನು ರದ್ದು ಮಾಡುವ ಮೂಲಕ ಕೃಷಿಯೇತರ ಬಾಬ್ ನಿಂದ ಭೂಮಿ ಖರೀದಿಸಲು […]