ರಾಜ್ಯ

ಸಿಬಿಐ ವಿಚಾರಣೆ ಬಳಿಕ ಹೊರ ಬಂದ ಶ್ರೀ ಪಾಟೀಲ, ನಟರಾಜ ಹೇಳಿಕೆ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಂತರ ಹೊರಬಂದ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಶ್ರೀ ಪಾಟೀಲ ಹಾಗೂ ನಟರಾಜ್ ಹೇಳಿಕೆ ನೀಡಿದ್ದಾರೆ. ಸಿಬಿಐ ಅಧಿಕಾರಿಗಳು ಕರೆದು ವಿಚಾರಣೆ ನಡೆಸಿದ್ದಾರೆ. ಈ ಹಿಂದೆಯೂ ನಮ್ಮನ್ನ ಕರೆದು ವಿಚಾರಣೆ ಮಾಡಿದ್ದಾರೆ. ವಿನಯ ಡೈರಿಗೆ ಎತಕ್ಕೆ ಹೋಗ್ತಾ ಇದ್ರೀ ಅಂತಾ ಕೇಳಿದ್ರು. ನಮ್ಮನ್ನ ಹಾಗೂ ವಿನಯ ಕುಲಕರ್ಣಿಯನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು ಸಿಬಿಐ ಕೇಳಿದ […]