ಅಂತಾರಾಷ್ಟ್ರೀಯ

ಧಾರವಾಡ ಜಿಲ್ಲೆಯ ಹಲವಡೆ ಬಿತ್ತನೆ ಬೀಜದ ಅಕ್ರಮ ದಾಸ್ತಾನು ಜಪ್ತಿ ….!

ದಾಸ್ತಾನು ಮಳಿಗೆಗಳಿಗೆ ಜಾಗೃತದಳದ ಅಧಿಕಾರಿಗಳ ಭೇಟಿ, ಪರಿಶೀಲನೆ  ಪ್ರಕರಣ ದಾಖಲಿಸಲು ಕ್ರಮ ಎಂದ ಕೃಷಿ ಇಲಾಖೆ ಧಾರವಾಡ prajakiran.com : ಜೂ. 11: ಹುಬ್ಬಳ್ಳಿ ಶಹರದ ಗೋಕುಲ ಕೈಗಾರಿಕಾ ವಸಾಹತುವಿನಲ್ಲಿ ವಿವಿಧ ಬಿತ್ತನೇ ಬೀಜಗಳ ದಾಸ್ತಾನು ಮಳಿಗೆಗಳಿಗೆ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಕೈಗೊಂಡ ವೇಳೆ ಹಲವಡೆ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಪ್ರತಿ ಮಳಿಗೆಗೆ ನೀಡಲಾಗಿರುವ ಬಿತ್ತನೆ ಬೀಜದ ಮಾರಾಟದ ಪರವಾನಿಗೆ ಪತ್ರ (ಲೈಸೆನ್ಸ್), ದಾಸ್ತಾನು ವಿವರಗಳು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸದೆ […]

ರಾಜ್ಯ

ಧಾರವಾಡ ಬಿಜೆಪಿ ಶಾಸಕರ ನಿವಾಸದ ಎದುರು ಬಿತ್ತನೆ ಬೀಜಕ್ಕಾಗಿ ರೈತರ ಪ್ರತಿಭಟನೆ

ಧಾರವಾಡ prajakiran.com : ಧಾರವಾಡ  ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ರೈತರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆ ಬೀಜ ಖರೀದಿಗೆ ಮುಗಿ ಬಿದ್ದಿದ್ದಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಬೀಜ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ.  ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ಹೇಳಿತ್ತಿದ್ದರೂ, ರೈತರು ಮಾತ್ರ ಪರದಾಡುತ್ತಲೇ ಇದ್ದಾರೆ. ಬಿತ್ತನೆ ಬೀಜ ಖರೀದಿಗಾಗಿ ರೈತರು ದಿನಗಟ್ಟಲೇ ರೈತ ಸಂಪರ್ಕ ಕೇಂದ್ರದ ಎದುರು ಕಾಯುವುದು ಮಾತ್ರ ತಪ್ಪುತ್ತಿಲ್ಲ. ಇಲ್ಲಿನ ಹೊಸ್ […]