ರಾಜ್ಯ

ಸಾರ್ವಜನಿಕ ದರ್ಶನ ನಿರ್ಬಂಧ ನಡುವೆಯೇ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹರಿದು ಬಂದ ಭಕ್ತರ ದಂಡು

ವರದಿ : ಪ್ರಶಾಂತ ಹೂಗಾರ  ಸವದತ್ತಿ prajakiran.com : ಶೀಗಿ ಹುಣ್ಣುಮೆ ನಿಮಿತ್ಯ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ದರ್ಶನಕ್ಕಾಗಿ ಬರುತ್ತಿದೆ. ಸವದತ್ತಿ ಯಲ್ಲಮ್ಮನ ಜಾತ್ರೆ ಹುಣ್ಣಿಮೆಗೊಮ್ಮೆ ನಡೆಯುತ್ತದೆ. ನವರಾತ್ರಿ ನಿಮಿತ್ತ ಮಹರಾಷ್ಟದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಲ್ಲಮ್ಮನ ದೇವಸ್ಥಾನಕ್ಕೆ ಆಗಿಮಿಸುತ್ತಾರೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಿರುವುದೆಂದು ನವೆಂಬರ್ ವರೆಗೆ ಜಿಲ್ಲಾಧಿಕಾರಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದ್ದಾರೆ. ಆದರೆ ಹುಣ್ಣುಮೆ ನಿಮಿತ್ತ ಭಕ್ತ ಸಾಗರವು ಯಲ್ಲಮ್ಮನತ್ತ ಹರಿದು ಬಂದಿದೆ‌. ಬೆಳಗಾವಿ ಜಿಲ್ಲಾಧಿಕಾರಿ ಆದೇಶದ […]

ಅಪರಾಧ

ಧಾರವಾಡ ಸಮೀಪದ ಚಿಕ್ಕ ಉಳ್ಳಿಗೇರಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು, ಒಬ್ಬರು ಗಂಭೀರ

ಬೆಳಗಾವಿ prajakiran.com  : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಸಂಜೆ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಇನ್ನೂ ಓರ್ವಳ ಗೆ ಗಂಭೀರ ಗಾಯವಾಗಿದ್ದು,ಸಮೀಪದ ಇನಾಂಹೊಂಗಲ ಗ್ರಾಮದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು,ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ರಿದ್ರೆ ಓರ್ವಳಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಭಾಗವ್ವ ಕಡಕೋಳ (50) ಯಲ್ಲವ್ವಾ ಇಂಚಲ (30) ಎಂದು ಗುರುತಿಸಲಾಗಿದ್ದು,ಗಾಯಾಳು ರೇಣವ್ವಾ […]