ರಾಜ್ಯ

ಮರಳಿನಲ್ಲಿ ಅರಳಿದ ರಾಮಮಂದಿರ…!

ಜನ ಜಾಗೃತಿ ಸಂಘದ ಸಹಯೋಗದಲ್ಲಿ ವಿಶಿಷ್ಟ ಪ್ರಯತ್ನ ಕಲಾವಿದ ಮಂಜುನಾಥ ಹಿರೇಮಠ ಕೈ ಚಳಕ ಭಕ್ತಿ ಭಾವದಿಂದ ಪೂಜೆ,ಪುನಸ್ಕಾರ ಸಲ್ಲಿಸಿದ ಜನತೆ ಧಾರವಾಡ prajakiran.com : ನೂರಾರು ವರ್ಷಗಳ ಹೋರಾಟ, ಸಾವಿರಾರು ಕರಸೇವಕರ ತ್ಯಾಗ ಬಲಿದಾನದ ಪರಿಣಾಮವಾಗಿ ಆ. 5ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುತ್ತಿರುವುದು ಸಮಸ್ತ ಭಾರತೀಯರಿಗೆ ಸಂತಸ ತಂದಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಹೇಳಿದರು. ಅವರು ಮಂಗಳವಾರ ದೊಡ್ಡನಾಯನಕ ಕೊಪ್ಪ ಬಡಾವಣೆಯ ಬಸ್ ನಿಲ್ದಾಣದ […]