ಧಾರವಾಡ prajakiran.com : ತಾಲೂಕಿನ ಮನಗುಂಡಿ, ನಾಯಕನ ಹುಲಿಕೊಪ್ಪ, ಹಾಗು ಸುತ್ತ -ಮುತ್ತಲಿನ ಪ್ರದೇಶದ ಹೊಲ ಹಾಗೂ ಹೊಲದ ಮನೆ ಹಾಗು ತೋಟದ ಮನೆಯ ಬೋರ್ ಗಳಿಗೆ ಅಳವಡಿಸಿದ ತಾಮ್ರದ ವಿದ್ಯುತ್ ತಂತಿಯನ್ನು ಹಾಗು ಹೊಲಗಳಲ್ಲಿ ನೀರು ಚುಮ್ಮಿಸುವ ತಾಮ್ರದ ಸ್ಪಿನ್ಕ್ಲರ್ ಗಳನ್ನು ಕಳ್ಳರು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ, ಕಳವು ಮಾಡುವವರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ರೈತರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ […]