ಅಪರಾಧ

ಧಾರವಾಡದಲ್ಲಿ ಮನೆ ಕೀಲಿ ಮುರಿದು ರಿವಾಲ್ವರ್ ಹೊತ್ತೈದ ಖದೀಮರು …!

ಧಾರವಾಡ prajakiran.com : ಮನೆ ಕೀಲಿ ಮುರಿದು ಕಳ್ಳತನ ಮಾಡಿದ ಕಳ್ಳರು ಮನೆಯಲ್ಲಿದ್ದ ರಿವಾಲ್ವರ್ ಹೊತ್ತೈದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಎದುರುಗಡೆಯಿರುವ ಶ್ರೀ ವೀರಭದ್ರ ದೇವಸ್ಥಾನದ ಹಿಂಭಾಗದಲ್ಲಿರುವ ಮನೆಯಲ್ಲಿ ಸೋಮವಾರ ಬೆಳಗಿನ ಜಾವ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಬಿಜೆಪಿ ಮುಖಂಡ ನಾಗರಾಜ ನಾಯ್ಕ ಅವರ ಸಹೋದರರಾಗಿರುವ ತರಕಾರಿ ವರ್ತಕ ಸಂತೋಷ ನಾಯ್ಕ ಅವರ ಬಾಡಿಗೆ ಮನೆಯಲ್ಲಿಯೇ ಈ ಕಳ್ಳತನ ನಡೆದಿದೆ. ಅವರು ನಿನ್ನೇ ರಾತ್ರಿ ತಮ್ಮ ಬಾಡಿಗೆ […]