ರಾಜ್ಯ

ಧಾರವಾಡದಲ್ಲಿ ಸ್ವತ: ಗಸ್ತಿಗೀಳಿದ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ…!

ಧಾರವಾಡ prajakiran.com  : ಜಿಲ್ಲೆಯಲ್ಲಿ  ಸಂಡೆ ಲಾಕ್ ಡೌನ್ ಹಾಗೂ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸ್ವತ: ಅವಳಿನಗರದಲ್ಲಿ ಗಸ್ತು  ಸಂಚಾರ ಮಾಡಿ, ಭಾನುವಾರ ಪರಿಶೀಲಿಸಿದರು. ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಕೋರ್ಟ ಸರ್ಕಲ್, ಲೈನ್ ಬಜಾರ, ಬೂಸಪ್ಪ ಚೌಕ್, ಕಾಮನಕಟ್ಟಿ, ಹೊಸ ಯಲ್ಲಾಪುರ, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಶಿವಾಜಿ ಸರ್ಕಲ್, ಓಲ್ಡ್ ಎಸ್‌ಪಿ ಸರ್ಕಲ್, ಜರ್ಮನ್ […]