ಜಿಲ್ಲೆ

ಧಾರವಾಡದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಬದಲಿಸಲು ಹೆಸ್ಕಾಂ ಭರವಸೆ

ಪ್ರಜಾಕಿರಣ.ಕಾಮ್ ವರದಿ ಫಲಶೃತಿ ಧಾರವಾಡ prajakiran.com : ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಒಂದನೇ ಕ್ರಾಸ್ ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಹೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಸ್ಥಳೀಯ ನಿವಾಸಿಗಳು ಜೀವವನ್ನು ಅಂಗೈಯಲ್ಲಿ ಹಿಡಿದು ಬದುಕುತ್ತಿರುವ ಕುರಿತು ಪ್ರಜಾಕಿರಣ.ಕಾಮ್ ನಿನ್ನೆಯಷ್ಟ ವರದಿ ಪ್ರಕಟಿಸಿತ್ತು. 24 ಗಂಟೆಗಳ ಒಳಗೆ ಸ್ಪಂದಿಸಿ, ನಿವಾಸಿಗಳಅಹವಾಲು ಆಲಿಸಿದ ಹೆಸ್ಕಾಂಗೆ ನಮ್ಮದೊಂದು ನಮನ.  ಸಮಸ್ಯೆಯ ಗಂಭೀರತೆ ಅರಿತ ಧಾರವಾಡ ಸಬ್ ಡಿವಿಸನ್ 2  ಎಇಇ ದೇವರಾಜ ಹೆಗಡೆ ಅವರು ಮೇಲಾಧಿಕಾರಿಯ ಪರವಾನಿಗೆ ಪಡೆದು ಸಮಸ್ಯೆಗೆ ಪರಿಹಾರ ಮಾಡಲು […]