associatuon
ಜಿಲ್ಲೆ

ಚಾಲುಕ್ಯ ಬಡಾವಣೆ ಹಿತರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆ

ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆ ಧಾರವಾಡ prajakiran.com : ಇಲ್ಲಿಯ ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆಯಾಗಿದ್ದಾರೆ. ಈ ಕುರಿತು ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳು ಪುನರ್ ಆಯ್ಕೆ ಆದರು.  ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ಅವರು ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಅಧ್ಯಕ್ಷರಾಗಿ ಪುನರ್ ಆಯ್ಕೆ […]