ಅಂತಾರಾಷ್ಟ್ರೀಯ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪರ್ವ : ಲಕ್ಷ್ಮಣ ಸವದಿ ಮುಂದಿನ ಸಿಎಂ…!  

ನವದೆಹಲಿ/ಬೆಂಗಳೂರು prajakiran.com : ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ಬಿಡಾರ ಹೂಡಿರುವ ರಾಜ್ಯದ ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಆಗ್ತಾರಾ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣಅವರು ನಿನ್ನೇ ರಾಜ್ಯ ಸರಕಾರದ ಸಾಧನೆಯಿಂದ ದೂರು ಉಳಿದು ನವದೆಹಲಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿರುವುದು ಒಂದಡೆಯಾದರೆ, ಇನ್ನೊಂದಡೆ ಅವರು ನಿನ್ನೇ ನಡೆಸಿದ ರಾಜಕೀಯ ಮುಖಂಡರ ಭೇಟಿ ಅಂತಹ ಪ್ರಶ್ನೆ ಹುಟ್ಟು ಹಾಕಿದೆ. ಡಿಸಿಎಂ ಲಕ್ಷ್ಮಣ ಸವದಿ ನಿನ್ನೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ […]

ರಾಜ್ಯ

ವೇದಿಕೆ ಹಂಚಿಕೊಂಡರೂ ಮುಖ ಸಿಂಡರಿಸಿಕೊಂಡ ಸಚಿವ-ಶಾಸಕಿ

ಬೆಳಗಾವಿ prajakiran.com  :  ಕುಂದಾನಗರಿ ಬೆಳಗಾವಿ ರಾಜಕಾರಣದ ಕೇಂದ್ರ ಬಿಂದುಗಳಾದ ಸಚಿವ ರಮೇಶ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶುಕ್ರವಾರ ಒಂದೇ ವೇದಿಕೆ ಹಂಚಿಕೊಂಡರೂ ಇಬ್ಬರು ಪರಸ್ಪರ ಮುಖ ನೋಡದೆ ತಮ್ಮ ಮುಖ ಸಿಂಡರಿಸಿಕೊಂಡು ಕುಳತಿಸಿದ್ದರು.  ಸಚಿವ-ಶಾಸಕಿ ಕುಳಿತ ಭಂಗಿ ಕಂಡು ಎದುರಿಗಿದ್ದ ಜನತೆ, ಹಿಂಬಾಲಕರು, ಬೆಂಬಲಿಗರು ಹಾಗೂ ವಿಶೇಷವಾಗಿ ಅಧಿಕಾರಿಗಳು ಮುಸಿ ಮುಸಿ ನಗುತ್ತಿದ್ದರು. ನಮ್ಮ  ಅಕ್ಕ ಮತ್ತು ಸಾಹುಕಾರ ನಾನು ಒಂದು ತೀರಾ ನೀನು ಒಂದು ತೀರಾ…ಕಥೆ.. ಎಂಬಂತಾಗಿದೆ […]

ರಾಜ್ಯ

ಮೈಸೂರಿನಲ್ಲಿ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದ ಸಾ.ರಾ. ಮಹೇಶ

ಮೈಸೂರು prajakiran.com : ಮೈಸೂರಿನಲ್ಲಿ ಮತ್ತೇ ರಾಜಕೀಯ ಕದನ ಆರಂಭವಾಗಿದೆ. ಮಾಜಿ ಸಚಿವ ಸಾ.ರಾ ಮಹೇಶ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್. ವಿಶ್ವನಾಥ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ  ಒಬ್ಬರ ಆಕ್ಟಿಂಗ್ ಇನ್ನೊಬ್ಬರು ಅಧಿಕೃತ ಉಸ್ತುವಾರಿ ಸಚಿವರು ಎಂದು ಎಸ್ ಟಿ. ಸೋಮಶೇಖರ ಹಾಗೂ ಹೆಚ್. ವಿಶ್ವನಾಥ ವಿರುದ್ದ ಗುಡುಗಿದ್ದಾರೆ. ಅಲ್ಲದೆ, ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಕೇವಲ ಒಂಬತ್ತ ತಿಂಗಳಿಗೆ ಅಬಕಾರಿ ಡಿಸಿಯನ್ನ ಯಾವ ಕಾರಣಕ್ಕೆ ವರ್ಗ […]