ರಾಜ್ಯ

ಬೆಳಗಾವಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಜಿ ಎಸ್ ಟಿ ಕಚೇರಿ ಮೇಲೆ ಸಿಬಿಐ ದಾಳಿ : ಮೂವರಿಗೆ ಸೆ. 30ರವರೆಗೆ ನ್ಯಾಯಾಂಗ ಬಂಧನ

ಬೆಳಗಾವಿ prajakiran.com : ಬೆಳಗಾವಿಯ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿ ಎಸ್ ಟಿ ) ಕಮಿಷನರೇಟ್ ಕಚೇರಿಯ ಮೇಲೆ ಬುಧವಾರ ಸಿಬಿಐ ಅಧಿಕಾರಿಗಳ ತಂಡ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಲಂಚ ಸ್ವೀಕರಿಸುತ್ತಿದ್ದ ಕೇಂದ್ರ ಅಬಕಾರಿ ಮತ್ತು ತೆರಿಗೆ ಕಚೇರಿ ಇನ್ಸಪೆಕ್ಟರ್ ವೈಭವ ಗೋಯಲ್, ಸುಪರಿಟೆಂಡೆಂಟ್ ಸುರೇಶ ಜಡಿಗಿ, ಡೆಪ್ಯೂಟಿ ಸುಪರಿಟೆಂಡೆಂಟ್ ಮೋಹನ್ ಕುಮಾರ್ ಅವರು ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇವರು ಆರ್ ಎನ್ ಪಾನ್ ಮಸಾಲ ಕಂಪನಿ ಮಾಲೀಕ […]