ರಾಜ್ಯ

ಬಿ.ಆರ್.ಸಿ., ಸಮನ್ವಯಾಧಿಕಾರಿಗಳಿಗೆ ಒತ್ತಡ ನಿರ್ವಹಣಾ ತರಬೇತಿ

ಧಾರವಾಡ prajakiran.com : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿ.ಆರ್.ಸಿ.)ಗಳ ಸಮನ್ವಯಾಧಿಕಾರಿಗಳಿಗೆ ‘ಗೂಗಲ್ ಮೀಟ್ ಆ್ಯಪ್’ ಬಳಕೆ ಮಾಡಿಕೊಂಡು ಅಂತರ್ಜಾಲ ಸಂವಹನದ ಮೂಲಕ ಒತ್ತಡ ನಿರ್ವಹಣಾ ವಿಷಯವಾಗಿ ವಿಶೇಷ ತರಬೇತಿ ಹಮ್ಮಿಕೊಂಡಿತ್ತು. ಕೋವಿಡ್-೧೯ ಹಿನ್ನೆಲೆಯಲ್ಲಿ ಮುಖಾಮುಖಿ ತರಬೇತಿಗೆ ಅವಕಾಶವಿಲ್ಲದೇ ಇರುವದಿಂದ ದೂರ ಸಂಪರ್ಕದ ಅಂತರ್ಜಾಲ ಸಂವಹನದಲ್ಲಿಯೇ ತರಬೇತಿಯ  ವಿಷಯ ಮಂಡನೆ, ಚರ್ಚೆ, ಸಂವಾದ, ಪ್ರಶ್ನೋತ್ತರ ಪ್ರಕ್ರಿಯೆಗಳನ್ನು ನಿಗದಿತ ವೇಳಾಪಟ್ಟಿಗೆ ಅನುಸರಿಸಿ ನಿರ್ವಹಿಸಲಾಯಿತು. ಜುಲೈ ೨೨ ರಂದು ಬೆಂಗಳೂರು ಮತ್ತು […]

ರಾಜ್ಯ

ಬೆಳಗಾವಿ ವಿಭಾಗದ ೭೪ ಸಾವಿರ ಶಿಕ್ಷಕರಿಗೆ ಆನ್‌ಲೈನ್ ತರಬೇತಿ

ಧಾರವಾಡ prajakiran.com : ಕೊರೋನಾ ಕಂಟಕದಿಂದ ಕುಂಠಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತೆ ಚುರುಕುಗೊಳಿಸಲು ವಾಯವ್ಯ ಕರ್ನಾಟಕ ಭಾಗದ ೯ ಜಿಲ್ಲೆಗಳಲ್ಲಿ ಆನ್‌ಲೈನ್ ಮೂಲಕ ಒಟ್ಟು ಸುಮಾರು ೭೪ ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಬೋಧನಾ ಪುನಶ್ಚೇತನ ತರಬೇತಿಗಳನ್ನು ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ. ಬೆಳಗಾವಿ ವಿಭಾಗದ ೯ ಜಿಲ್ಲೆಗಳಲ್ಲಿರುವ ಒಟ್ಟು ಸುಮಾರು ೫೬ ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಹಾಗೂ ವಿಭಾಗದ […]