ರಾಜ್ಯ

ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಪ್ರಶ್ನೇಯೇ ಇಲ್ಲ ಎಂದ ಕಂದಾಯ ಸಚಿವ

ಬೆಂಗಳೂರು prajakiran.com : ರಾಜ್ಯದಲ್ಲಿ ಮತ್ತೋಮ್ಮೆ ಲಾಕ್ ಡೌನ್ ಮಾಡುವ ಪ್ರಶ್ನೇಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರ ಬೆಂಗಳೂರು ನಗರ ಸರ್ವ ಪಕ್ಷ ಶಾಸಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ವಿವರ ನೀಡಿದರು.   ರಾಜ್ಯ ಸರಕಾರ ಸದ್ಯಕ್ಕೆ ಆ ಮೂಡ್ ನಲ್ಲಿ ಇಲ್ಲ. ಕೋವಿಡ್ ಜೊತೆಗೆ ಬದುಕಬೇಕು. ಇದು ಅನಿವಾರ್ಯ ಎಂದರು. ಇಡೀ ವಿಶ್ವವೇ ಹಾಗೂ ದೇಶದ ಜನತೆ ಕರೋನಾದೊಂದಿಗೆ ಬದುಕುತ್ತಿದೆ. ಹೀಗಾಗಿ ಇದು ಅನಿವಾರ್ಯ […]