ರಾಜ್ಯ

ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ : ಆಪ್ತಮಿತ್ರ ಸಹಾವಾಣಿಗೆ ಕರೆ ಮಾಡಿ

ಧಾರವಾಡ prajakiran.com : ಲಕ್ಷಣ ರಹಿತ ಕೋವಿಡ್ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯಲು ಅವಕಾಶವಿದೆ. ಇಂತಹ ವ್ಯಕ್ತಿಯ ಕುಟುಂಬ ಸದಸ್ಯರುಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಳನ್ನು ಸಲಹೆ ನೀಡಿದೆ. ಕೋವಿಡ್ ಬಗ್ಗೆ ಅನಗತ್ಯವಾಗಿ ಯಾರೊಬ್ಬರು ಭಯಪಡಬಾರದು ಹಾಗೂ ಪ್ರತ್ಯೇಕಿತ ವ್ಯಕ್ತಿಯನ್ನು ಕಳಂಕಿತರಂತೆ  ಕಾಣಬಾರದು. ಪ್ರತ್ಯೇಕ್ಷವಾಗಿರುವ ವ್ಯಕ್ತಿಯು ಹರ್ಷಚಿತ್ತದಿಂದ ಸಂತೋಷವಾಗಿರುವಂತೆ ನೋಡಿಕೊಳ್ಳಿ ಹಾಗೂ ಅವರ  ಸ್ಥೈರ್ಯವನ್ನು ಹೆಚ್ಚಿಸಿ,  ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ 2 ಮೀಟರ್ ಅಂದರೆ 6 ಅಡಿ ಅಂತರವನ್ನು […]