ರಾಜ್ಯ

ದೂರ ಶಿಕ್ಷಣ ರದ್ದುಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಬಸವರಾಜ ಗುರಿಕಾರಅಸಮಾಧಾನ

ಧಾರವಾಡ prajakiran.com : ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮುಖಾಂತರ ನೀಡಲಾಗುತ್ತಿರುವ ಕೋರ್ಸ್ ಗಳಿಗೆ ರಾಜ್ಯ ಸರ್ಕಾರ ಅನುಮತಿ ರದ್ದುಗೊಳಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ  ಅಸಮಾಧಾನ  ವ್ಯಕ್ತಪಡಿಸಿದ್ದಾರೆ.   ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ  ಹಾಗೂ ಉನ್ನತ ಶಿಕ್ಷಣ ಸಚಿವರು ಈ ನಿರ್ಣಯವನ್ನು ಮರುಪರಿಶೀಲಿಸಿ, ಅವಕಾಶ ಮುಂದುವರೆಸಬೇಕೆಂದು  ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದಾಗಿ ರಾಜ್ಯದಲ್ಲಿ ದೂರ ಶಿಕ್ಷಣ ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ […]

ರಾಜ್ಯ

ಮೈಸೂರಿನಲ್ಲಿ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದ ಸಾ.ರಾ. ಮಹೇಶ

ಮೈಸೂರು prajakiran.com : ಮೈಸೂರಿನಲ್ಲಿ ಮತ್ತೇ ರಾಜಕೀಯ ಕದನ ಆರಂಭವಾಗಿದೆ. ಮಾಜಿ ಸಚಿವ ಸಾ.ರಾ ಮಹೇಶ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್. ವಿಶ್ವನಾಥ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ  ಒಬ್ಬರ ಆಕ್ಟಿಂಗ್ ಇನ್ನೊಬ್ಬರು ಅಧಿಕೃತ ಉಸ್ತುವಾರಿ ಸಚಿವರು ಎಂದು ಎಸ್ ಟಿ. ಸೋಮಶೇಖರ ಹಾಗೂ ಹೆಚ್. ವಿಶ್ವನಾಥ ವಿರುದ್ದ ಗುಡುಗಿದ್ದಾರೆ. ಅಲ್ಲದೆ, ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಕೇವಲ ಒಂಬತ್ತ ತಿಂಗಳಿಗೆ ಅಬಕಾರಿ ಡಿಸಿಯನ್ನ ಯಾವ ಕಾರಣಕ್ಕೆ ವರ್ಗ […]