ರಾಜ್ಯ

ಧಾರವಾಡದ ಶಿಬಾರಗಟ್ಟಿ ಯುವಕರ ವಿಶಿಷ್ಟ ಸಂಕಲ್ಪ

ಧಾರವಾಡ prajakiran.com : ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಸಂಕಲ್ಪ ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದಲ್ಲಿ ಶ್ರಮದಾನ, ಆರೋಗ್ಯ ಜಾಗೃತಿ, ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜಾಗೃತಿ ಸೇರಿದಂತೆ ವಿವಿಧ ಚಟುವಟಿಗಳು ನಡೆದಿವೆ. “ನಮ್ಮೂರು ನಮ್ಮ ಹೆಮ್ಮೆ” ಎಂಬ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, *ಶ್ರಮದಾನ ಸೇವೆ* ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕಾರ್ಯಕ್ರಮದ ನಿಮಿತ್ತ ಗ್ರಾಮದ ಸರ್ಕಾರಿ ಶಾಲೆಯ ಮೈದಾನ, ಮುಂಭಾಗ, ಆವರಣದಲ್ಲಿನ ಕಳೆ ಗಿಡಗಂಟಿಗಳನ್ನು ಕಿತ್ತು, ಅವರಣದಲ್ಲಿ ಬಿಸಾಡಿದ್ದ  ಕಸಕಡ್ಡಿ ಸಾರಾಯಿ ಪ್ಯಾಕಟ್ ಗಳನ್ನು […]

ರಾಜ್ಯ

ಮಹಾರಾಷ್ಟ್ರ ಮಾದರಿ ಗಣೇಶೋತ್ಸವಕ್ಕೆ ಅನುಮತಿ ನೀಡಿ

ಧಾರವಾಡ prajakiran.com : ಈಗಾಗಲೇ ಸರಕಾರ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದರ ಜೊತೆಗೆ ಗಣೇಶ ಮೂರ್ತಿ ತಯಾರಕರ ಬಾಳು ಬೀದಿಗೆ ಬರಲಿದೆ. ಆದ್ದರಿಂದ ಈ ಕೂಡಲೇ ಸರಕಾರ ಹಿಂದಿನ ಆದೇಶ ಹಿಂಪಡೆದು ಮಹಾರಾಷ್ಟ್ರ ಮಾದರಿಯಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಆಧ್ಯಾತ್ಮಿಕ ಚಿಂತಕ ಪ್ರಶಾಂತ ರಾಜಗುರು ವಿನಂತಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು,  ತಾವುಗಳು ಹಿಂದುಗಳ ಭಾವನೆಗಳಿಗೆ ಧಕ್ಕೆ ತರದ ರೀತಿಯಲ್ಲಿ ಕ್ರಮಕೈಗೊಳ್ಳುವಿರಿ […]