ರಾಜ್ಯ

ಧಾರವಾಡದಲ್ಲಿ ಮಾಸ್ಕ್ ಧರಿಸದೆ ಸಭೆಗೆ ಬಂದ ಅಧಿಕಾರಿಗೆ ಕೇಂದ್ರ‌ ಸಚಿವರಿಂದ ಬಿಸಿ

ಧಾರವಾಡ prajakiran.com :  ಕರೋನಾ ಭೀತಿಯಿಂದ ಎಲ್ಲರೂ ತತ್ತರಿಸಿಹೋಗಿದ್ದಾರೆ. ಇದಕ್ಕೆ ಕೇಂದ್ರ ಸಚಿವರು ಹೊರತಾಗಿಲ್ಲ. ಯಾರಾದರೂ ಮಾಸ್ಕ್ ಧರಿಸದೆ ಬಂದರೆ ಇಲ್ಲವೇ ಮನವಿ ಕೊಡಲು ಬಂದರೆ ಆ ಮನವಿ ಪತ್ರಕ್ಕೆ ಕೇಂದ್ರ ಸಚಿವರು ಸ್ಯಾನಟೈಸರ್ ಸಿಂಪಡಿಸಿ ಮನವಿ ಪತ್ರ ಸ್ವೀಕರಿಸುತ್ತಿದ್ದಾರೆ. ಹೌದು ಇದು ಅಚ್ಚರಿಯಾದ್ರೂ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾಸ್ಕ್ ಧರಿಸದೆ ಸಭೆಗೆ ಆಗಮಿಸಿದ ಅಧಿಕಾರಿಗೆ ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ ಬಿಸಿ ತಾಕಿಸಿದರು. ಹಲವು ತಿಂಗಳ ಬಳಿಕ […]