ಬೈಲಹೊಂಗಲ prajakiran.com : ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಕಾಯಿಲೆಯ ನಿಯಂತ್ರಣ ಮಾಡಲು ಜು 16 ರಿಂದ 25 ರ ವೆರೆಗೆ ಬೈಲಹೊಂಗಲ ತಾಲೂಕು ಲಾಕಡೌನ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಅವರು ಮಂಗಳವಾರ ವ್ಯಾಪಾರಸ್ಥರ ಸಭೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದರು. ಕಾಯಿಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರಣ ಲಾಕಡೌನ ಅತೀ ಅವಶ್ಯಕವಿರುವದರಿಂದ ಈ ಕ್ರಮ […]