ರಾಜ್ಯ

ಮರಾಠ ಸಮಾಜಕ್ಕೆ ಪ್ರಾಧಿಕಾರ ಬೇಡ, ೨ಎ ಮೀಸಲಾತಿ ಬೇಕು ಎಂದ ಶಾಸಕಿ

ಧಾರವಾಡ prajakiran.com : ಮರಾಠ ಸಮಾಜಕ್ಕೆ ರಾಜ್ಯ ಸರಕಾರ ನೀಡಿರುವಅಭಿವೃದ್ದಿ ಪ್ರಾಧಿಕಾರ ಬೇಡ, ನಮಗೆ ೨ಎ ಮೀಸಲಾತಿ ಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿ ನೀಡದಿದ್ದರೆ ಗ್ರಾಪಂ, ಜಿಪಂ, ತಾಪಂ, ವಿಧಾನಸಭೆ, ಎಂಪಿ‌ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಾವು ಯಡಿಯೂರಪ್ಪ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳೂ ಅಲ್ಲ, ನಮಗೆ ಐವತ್ತು ಕೋಟಿಯಲ್ಲ. ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ. ನಿಮ್ಮ‌ ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ […]