ರಾಜ್ಯ

ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ‌‌ ರಚನೆಗೆ ಮರಾಠ ವಿದ್ಯಾ ಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಸ್ವಾಗತ 

ಧಾರವಾಡ  prajakiran.com : ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ  ಮರಾಠ ವಿದ್ಯಾ ಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಸ್ವಾಗತಿಸಿದ್ದಾರೆ. ಮರಾಠ ಸಮಾಜಕ್ಕೆ 2 ಎ  ಮೀಸಲಾತಿ ನೀಡುವಂತೆ ಆಗ್ರಹಿಸಿ ಈ ಹಿಂದೆ ರಾಜ್ಯಾದ್ಯಂತ ಎಕ್ ಮರಾಠ ಲಾಕ್ ಮರಾಠ ಹೋರಾಟ ನಡೆಸಲಾಗಿತ್ತು. ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ನನ್ನ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಆಗ ಮರಾಠ ಸಮಾಜದ ಬಾಂಧವರು ಪಕ್ಷ ಭೇಧ ಮರೆತು ಹೋರಾಟ ನಡೆಸಿ ಮೀಸಲಾತಿಗೆ […]