ಆಧ್ಯಾತ್ಮ

ದೇಶದೆಲ್ಲೆಡೆ ಆ. 25ರಂದು ಶ್ರೀವೀರಭದ್ರೇಶ್ವರ ಜಯಂತಿ

ಧಾರವಾಡ prajakiran.com  : ಶಿವನ ಮಾನಸಪುತ್ರನೆಂದು ಕರೆಯಲ್ಪಡುವ, ಶಿವನ ಅಂಶವೇ ಆದ ಆರಾಧ್ಯ ದೈವ, ರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ತಿಂಗಳ ಮೊದಲ ಮಂಗಳವಾರದ ದಿನ (ಆಗಷ್ಟ-೨೫ ರಂದು) ದೇಶದೆಲ್ಲೆಡೆ ಆಚರಿಸಲು ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಕರೆ ನೀಡಿದೆ. ಭೂಮಿಯ ಮೇಲೆ ಶ್ರೀವೀರಭದ್ರಸ್ವಾಮಿಯ ಮೊದಲ ಅವತಾರವೆಂದೇ ಖ್ಯಾತಿ ಪಡೆದಿರುವ ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಸನ್ನಿಧಿಯ ಕ್ಷೇತ್ರದಲ್ಲಿ ಆಗಷ್ಟ-೨೫ ರಂದು ಶ್ರೀವೀರಭದ್ರಸ್ವಾಮಿಯ  ಜಯಂತಿ ಮಹೋತ್ಸವವನ್ನು ಅತ್ಯಂತ ಶೃದ್ಧಾ […]