ರಾಜ್ಯ

ಸಾರ್ವಜನಿಕ ಗಣೇಶೋತ್ಸವ ರದ್ದು : ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕಲಾವಿದರ ಸ್ಥಿತಿಗೆ ಮರುಕ ಧಾರವಾಡ prajakiran.com : ಜಗತ್ತನ್ನೇ ಕಂಗಾಲಾಗಿಸಿದ ಕರೋನಾದಿಂದಾಗಿ ಲಾಕ್ ಡೌನ ಅವಧಿಯಲ್ಲಿ ಹಲವಾರು ಉದ್ಯಮಗಳು ನೆಲ ಕಚ್ಚಿವೆ. ಲಾಕ್ ಡೌನ ಸಡಿಲಗೊಂಡ ಬಳಿಕ  ಬಂದ ಸಾಲು ಸಾಲು ಹಬ್ಬಗಳಿಂದ ವಿವಿಧ ಉದ್ಯೋಗ, ವ್ಯಾಪಾರ ಚಟುವಟಿಕೆಗಳು ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ಜನರಿಗೆ ಶ್ರಾವಣ ಮಾಸಅಷ್ಟೇನು ಚೇತರಿಕೆ ನೀಡಿಲ್ಲ. ಅದರ ಬೆನ್ನಲ್ಲೇ ಬಂದ ಗಣೇಶ ಚತುರ್ಥಿಗೆ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ರದ್ದುಪಡಿಸಿದ ಆದೇಶ ಬರಸಿಡಿಲಿನಂತೆ ಬಂದೆರಗಿದೆ. ಈ ಹಿನ್ನಲೆಯಲ್ಲಿ ನೋಂದ ಕಲಾವಿದರು […]