ಜಿಲ್ಲೆ

ಧಾರವಾಡದ ಹೊಸ ಯಲ್ಲಾಪುರ ತುಂಬಾ ಹಬ್ಬುತ್ತಿರುವ ಗಬ್ಬು ವಾಸನೆ….!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ದಿಂದ ಧಾರವಾಡದ ಹೊಸ ಯಲ್ಲಾಪುರ ತುಂಬಾ ಗಬ್ಬು ವಾಸನೆ ಹಬ್ಬುತ್ತಿದೆ. ಧಾರವಾಡದ ಜನನೀಬಿಡ ರಸ್ತೆ ಹಾಗೂ ನಗರದ ಒಳಗೆ ಕಸ ವಿಲೇವಾರಿ ಘಟಕ ಇರುವ ಹಿನ್ನೆಲೆಯಲ್ಲಿ ನಗರವಾಸಿಗಳು ನರಕ ಯಾತನೆ ಅನುಭವಿಸುವಂತೆ ಆಗಿದೆ. ಅದರಲ್ಲೂ ಎಲ್ಲಿ ಬೇಕೆಂದರಲ್ಲಿ ಗುಂಪು ಗುಂಪಾಗಿ ಕಸ ಹಾಕಿದ್ದರಿಂದ ಧಾರವಾಡದ ಹೊಸಯಲ್ಲಾಪುರ, ಲಕ್ಷ್ಮಿ ನಗರ, ಜನ್ನತ್ ನಗರ, ದಾನೇಶ್ವರನಗರ, ಗಾಂಧಿನಗರ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಬ್ಬುನಾತ ಹರಡುತ್ತಿದೆ. ಇದರಿಂದಾಗಿ ಬೇಸತ್ತು […]